ಬೆಳಗಾವಿ ತಹಶೀಲ್ದಾರ್ ಸೋನಟ್ಟಿ, ಖಾನಾಪುರ–ಯಡೋಗಾ, ಹುಕ್ಕೇರಿ–ಮೊದಗೆ, ಬೈಲಹೊಂಗಲ– ವಕ್ಕುಂದ, ರಾಮದುರ್ಗ– ಮುದಕವಿ, ಸವದತ್ತಿ–ಶಿರಸಂಗಿ, ಗೋಕಾಕ–ರಡೇರಹಟ್ಟಿ, ಮೂಡಲಗಿ–ಸಂಗನಕೇರಿ, ಚಿಕ್ಕೋಡಿ– ಶಮನೇವಾಡಿ, ಅಥಣಿ– ಕಕಮರಿ, ರಾಯಬಾಗ– ಜೋಡಟ್ಟಿ, ನಿಪ್ಪಾಣಿ–ಶೇಂಡೂರ ಹಾಗೂ ಕಾಗವಾಡ ತಹಶೀಲ್ದಾರ್ ಮಂಗಸೂಳಿ ಗ್ರಾಮದಲ್ಲಿ ಜನರ ಅಹವಾಲುಗಳನ್ನು ಆಲಿಸಿ, ಅವುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.