ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಕಳ್ಳನೆಂದು ವ್ಯಕ್ತಿಯ ಹತ್ಯೆ: ದಲಿತರೊಂದಿಗೆ ನಿಲ್ಲುವುದಾಗಿ ರಾಹುಲ್ ಗಾಂಧಿ ಭರವಸೆ

Rahul Gandhi Visit: ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯಲ್ಲಿ ಜನರು ಕಳ್ಳನೆಂದು ಭಾವಿಸಿ, ದಲಿತ ವ್ಯಕ್ತಿಯೊಬ್ಬರನ್ನು ಥಳಿಸಿ ಹತ್ಯೆ ಮಾಡಿದ ಪ್ರಕರಣ ಅಕ್ಟೋಬರ್‌ 2ರಂದು ವರದಿಯಾಗಿತ್ತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮೃತ ವ್ಯಕ್ತಿಯ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ನೀಡಿದ್ದಾರೆ.
Last Updated 17 ಅಕ್ಟೋಬರ್ 2025, 11:47 IST
ಕಳ್ಳನೆಂದು ವ್ಯಕ್ತಿಯ ಹತ್ಯೆ: ದಲಿತರೊಂದಿಗೆ ನಿಲ್ಲುವುದಾಗಿ ರಾಹುಲ್ ಗಾಂಧಿ ಭರವಸೆ

₹2,385 ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿ ಇ.ಡಿಯಿಂದ ಮುಟ್ಟುಗೋಲು

OctaFX Fraud: ಬಹುಕೋಟಿ ಮೌಲ್ಯದ ಆಕ್ಟಾಎಫ್‌ಎಕ್ಸ್ ಪೊಂಜಿ ಹಗರಣದಲ್ಲಿ ₹2,385 ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿಯನ್ನು ಅಕ್ರಮ ಹಣ ವರ್ಗಾವಣೆ ವಿರೋಧಿ ಕಾನೂನಿನಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
Last Updated 17 ಅಕ್ಟೋಬರ್ 2025, 11:43 IST
₹2,385 ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿ ಇ.ಡಿಯಿಂದ ಮುಟ್ಟುಗೋಲು

Gujarat cabinet:ಕ್ರಿಕೆಟಿಗ ಜಡೇಜಾ ಪತ್ನಿ ಸೇರಿ 19 ಮಂದಿ ಹೊಸಬರಿಗೆ ಮಂತ್ರಿಗಿರಿ

Gujarat Deputy CM: ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ತಮ್ಮ ಸಂಪುಟದ ಮೆಗಾ ಪುನರ್‌ ರಚನೆಯಲ್ಲಿ 19 ಮಂದಿ ಹೊಸಬರನ್ನು ಮಂತ್ರಿಪರಿಷತ್ತಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. 6 ಮಂದಿಗೆ ಮರು ಅವಕಾಶ ಸಿಕ್ಕಿದೆ.
Last Updated 17 ಅಕ್ಟೋಬರ್ 2025, 11:41 IST
Gujarat cabinet:ಕ್ರಿಕೆಟಿಗ ಜಡೇಜಾ ಪತ್ನಿ ಸೇರಿ 19 ಮಂದಿ ಹೊಸಬರಿಗೆ ಮಂತ್ರಿಗಿರಿ

ಜುಬೀನ್ ಗರ್ಗ್ ಸಾವಿನ ಅಸಲಿ ಕಾರಣ ಹೊರಬರಬೇಕು; ರಾಹುಲ್‌ ಬಳಿ ಕುಟುಂಬಸ್ಥರ ಮನವಿ

Assam Investigation: ರಾಹುಲ್‌ ಗಾಂಧಿ ಅವರು ಗಾಯಕ ಜುಬೀನ್ ಗರ್ಗ್ ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಸಿಂಗಪುರದಲ್ಲಿ ಏನಾಯಿತು ಎಂಬುದು ಬಹಿರಂಗವಾಗಬೇಕು ಎಂದು ಅವರು ಹೇಳಿದ್ದಾರೆ. ಕುಟುಂಬ ನ್ಯಾಯ ಕೋರುತ್ತಿದೆ.
Last Updated 17 ಅಕ್ಟೋಬರ್ 2025, 11:32 IST
ಜುಬೀನ್ ಗರ್ಗ್ ಸಾವಿನ ಅಸಲಿ ಕಾರಣ ಹೊರಬರಬೇಕು; ರಾಹುಲ್‌ ಬಳಿ ಕುಟುಂಬಸ್ಥರ ಮನವಿ

ಗಾಯಕ ಜುಬೀನ್‌ ಗರ್ಗ್‌ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ರಾಹುಲ್‌ ಗಾಂಧಿ

Assam Visit: ಗುವಾಹಟಿಯಲ್ಲಿ ರಾಹುಲ್‌ ಗಾಂಧಿ ಅವರು ಸೋನಾಪುರದಲ್ಲಿರುವ ಗಾಯಕ ಜುಬೀನ್‌ ಗರ್ಗ್‌ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಅವರು ಗಮೋಸಾ ಮತ್ತು ಮಾಲೆ ಅರ್ಪಿಸಿ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಕಾಂಗ್ರೆಸ್‌ ನಾಯಕರು ಸಹ ಉಪಸ್ಥಿತರಿದ್ದರು.
Last Updated 17 ಅಕ್ಟೋಬರ್ 2025, 10:55 IST
ಗಾಯಕ ಜುಬೀನ್‌ ಗರ್ಗ್‌ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ರಾಹುಲ್‌ ಗಾಂಧಿ

ನಿತೀಶ್‌ರನ್ನು ಭೇಟಿ ಮಾಡಿದ ಶಾ: ಬಿಹಾರ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ

Bihar Election Strategy: ಪಟ್ನಾದಲ್ಲಿ ಬಿಹಾರ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಅಮಿತ್‌ ಶಾ ಅವರು ಸಿಎಂ ನಿತೀಶ್‌ ಕುಮಾರ್‌ ಅವರನ್ನು ಭೇಟಿಯಾಗಿ ಚುನಾವಣಾ ಪ್ರಚಾರ ತಂತ್ರ ಹಾಗೂ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Last Updated 17 ಅಕ್ಟೋಬರ್ 2025, 10:10 IST
ನಿತೀಶ್‌ರನ್ನು ಭೇಟಿ ಮಾಡಿದ ಶಾ: ಬಿಹಾರ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ

ಟಿವಿಕೆ ಮಾನ್ಯತೆ ಪಡೆದ ರಾಜಕೀಯ ಪಕ್ಷವಲ್ಲ: ಮದ್ರಾಸ್ ಹೈಕೋರ್ಟ್‌ಗೆ ಚುನಾವಣಾ ಆಯೋಗ

EC Clarification: ತಮಿಳು ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಮಾನ್ಯತೆ ಪಡೆದ ರಾಜಕೀಯ ಪಕ್ಷವಲ್ಲ ಎಂದು ಮದ್ರಾಸ್ ಹೈಕೋರ್ಟ್‌ಗೆ ಚುನಾವಣಾ ಆಯೋಗ ತಿಳಿಸಿದೆ. ಪಿಐಎಲ್ ನಿರರ್ಥಕವೆಂದು ವಾದಿಸಲಾಗಿದೆ.
Last Updated 17 ಅಕ್ಟೋಬರ್ 2025, 10:10 IST
ಟಿವಿಕೆ ಮಾನ್ಯತೆ ಪಡೆದ ರಾಜಕೀಯ ಪಕ್ಷವಲ್ಲ: ಮದ್ರಾಸ್ ಹೈಕೋರ್ಟ್‌ಗೆ ಚುನಾವಣಾ ಆಯೋಗ
ADVERTISEMENT

Bihar Election: ಗ್ಯಾಂಗ್‌ಸ್ಟರ್ ಶಹಾಬುದ್ದೀನ್ ಮಗನಿಗೆ RJD ಟಿಕೆಟ್; ಶಾ ಕಿಡಿ

Amit Shah Criticism: ಗ್ಯಾಂಗ್‌ಸ್ಟರ್‌ ಮತ್ತು ರಾಜಕಾರಣಿ ಶಹಾಬುದ್ದೀನ್ ಪುತ್ರ ಒಸಾಮಾ ಶಹಾಬ್‌ಗೆ ಟಿಕೆಟ್ ನೀಡಿದ್ದಕ್ಕಾಗಿ ಆರ್‌ಜೆಡಿಯನ್ನು ಗೃಹ ಸಚಿವ ಶಾ ಬಿಹಾರ ಚುನಾವಣಾ ರ್‍ಯಾಲಿಯಲ್ಲಿ ತರಾಟೆಗೆ ತೆಗೆದುಕೊಂಡರು.
Last Updated 17 ಅಕ್ಟೋಬರ್ 2025, 9:40 IST
Bihar Election: ಗ್ಯಾಂಗ್‌ಸ್ಟರ್  ಶಹಾಬುದ್ದೀನ್ ಮಗನಿಗೆ RJD ಟಿಕೆಟ್; ಶಾ ಕಿಡಿ

ಛತ್ತೀಸಗಢ: ಪೊಲೀಸರು, ಭದ್ರತಾ ಪಡೆಯ ಸಮ್ಮುಖದಲ್ಲಿ 210 ನಕ್ಸಲರು ಶರಣು

Chhattisgarh Naxal Movement: ಛತ್ತೀಸಗಢದ ಬಸ್ತಾರ್ ಜಿಲ್ಲೆಯ ಜಗದಲ್‌ಪುರದಲ್ಲಿ ಮಾವೋವಾದಿ ಸಂಘಟನೆಯ ಕೇಂದ್ರ ಸಮಿತಿ ಸದಸ್ಯ ಸೇರಿದಂತೆ 210 ನಕ್ಸಲರು ಪೊಲೀಸರು ಹಾಗೂ ಭದ್ರತಾ ಪಡೆಯ ಎದುರು ಶರಣಾಗಿದ್ದಾರೆ.
Last Updated 17 ಅಕ್ಟೋಬರ್ 2025, 9:09 IST
ಛತ್ತೀಸಗಢ: ಪೊಲೀಸರು, ಭದ್ರತಾ ಪಡೆಯ ಸಮ್ಮುಖದಲ್ಲಿ 210 ನಕ್ಸಲರು ಶರಣು

ಭಾರತದಲ್ಲೇ ಅತ್ಯಧಿಕ ಕಾಡ್ಗಿಚ್ಚು ಸಂಭವಿಸಿದ ರಾಜ್ಯವಿದು..

Indian Student Deportation: ಅಮೆರಿಕಾದಲ್ಲಿ ಹಲವಾರು ಭಾರತೀಯ ವಿದ್ಯಾರ್ಥಿಗಳ ವೀಸಾ ರದ್ದುಪಡಿಸಲಾಗಿದೆ. ಈ ಕ್ರಮದಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ವೃತ್ತಿಜೀವನದ ಹಾದಿಯಲ್ಲಿ ಎದುರಿಸುತ್ತಿರುವ ಸವಾಲುಗಳು ಹೆಚ್ಚಿವೆ.
Last Updated 17 ಅಕ್ಟೋಬರ್ 2025, 6:22 IST
ಭಾರತದಲ್ಲೇ ಅತ್ಯಧಿಕ ಕಾಡ್ಗಿಚ್ಚು ಸಂಭವಿಸಿದ ರಾಜ್ಯವಿದು..
ADVERTISEMENT
ADVERTISEMENT
ADVERTISEMENT