<p>ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಕೊಂಚ ಹೆಚ್ಚಾಗಿದ್ದು, ಕೃಷ್ಣಾ ಹಾಗೂ ಉಪನದಿಗಳಲ್ಲಿ ನೀರು ಹರಿವಿನ ಪ್ರಮಾಣವೂ ಹೆಚ್ಚಳವಾಗಿದೆ. ಮಹಾರಾಷ್ಟ್ರ ವ್ಯಾಪ್ತಿಯ ಅಣೆಕಟ್ಟೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಹರಿಸಲಾಗುತ್ತಿದೆ.</p>.<p>ಕೊಯ್ನಾದಲ್ಲಿ 9.6 ಸೆಂ.ಮೀ, ವಾರಣಾ 9.5 ಸೆಂ.ಮೀ, ಕಾಳಮ್ಮವಾಡಿ 7.9 ಸೆಂ.ಮೀ, ಮಹಾಬಳೇಶ್ವರ 13.5 ಸೆಂ.ಮೀ, ನವಜಾ 13.1 ಸೆಂ.ಮೀ, ರಾಧಾನಗರಿ 13.8 ಸೆಂ.ಮೀ, ಸಾಂಗಲಿ 1.5 ಸೆಂ.ಮೀ, ಕೊಲ್ಲಾಪುರ 2.7 ಸೆಂ.ಮೀ ಮಳೆಯು ಶುಕ್ರವಾರ ದಾಖಲಾಗಿದೆ.</p>.<p>ರಾಜಾಪೂರೆ ಬ್ಯಾರೇಜ್ನಿಂದ 2,44,757 ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, ಕಲ್ಲೋಳ ಬಳಿಯ ಕೃಷ್ಣಾ ನದಿಯ ಸಂಗಮ ಸ್ಥಳದಲ್ಲಿ ದೂದಗಂಗಾ ನದಿಗೆ 45,050 ಕ್ಯುಸೆಕ್, ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ-ಯಡೂರ ಬ್ಯಾರೇಜ್ ಬಳಿಯ ಕೃಷ್ಣಾ ನದಿಗೆ ಒಟ್ಟು 2,89,807 ಕ್ಯುಸೆಕ್ ನೀರು ಹರಿಸಲಾಗಿದೆ.</p>.<p>ಹಿಪ್ಪರಗಿ ಬ್ಯಾರೇಜಿನಲ್ಲಿ 2,91,697 ಕ್ಯುಸೆಕ್ ಒಳ ಹರಿವು, 2,90,947 ಕ್ಯುಸೆಕ್ ಹೊರ ಹರಿವು ಇದೆ. ಜಲಾವೃತಗೊಂಡ ಸೇತುವೆಗಳು ಯಥಾಸ್ಥಿತಿಯಲ್ಲಿವೆ. ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾವಿ ಅವರು ಕಲ್ಲೋಳ, ಯಡೂರ ಸೇರಿದಂತೆ ಹಲವು ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಕೊಂಚ ಹೆಚ್ಚಾಗಿದ್ದು, ಕೃಷ್ಣಾ ಹಾಗೂ ಉಪನದಿಗಳಲ್ಲಿ ನೀರು ಹರಿವಿನ ಪ್ರಮಾಣವೂ ಹೆಚ್ಚಳವಾಗಿದೆ. ಮಹಾರಾಷ್ಟ್ರ ವ್ಯಾಪ್ತಿಯ ಅಣೆಕಟ್ಟೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಹರಿಸಲಾಗುತ್ತಿದೆ.</p>.<p>ಕೊಯ್ನಾದಲ್ಲಿ 9.6 ಸೆಂ.ಮೀ, ವಾರಣಾ 9.5 ಸೆಂ.ಮೀ, ಕಾಳಮ್ಮವಾಡಿ 7.9 ಸೆಂ.ಮೀ, ಮಹಾಬಳೇಶ್ವರ 13.5 ಸೆಂ.ಮೀ, ನವಜಾ 13.1 ಸೆಂ.ಮೀ, ರಾಧಾನಗರಿ 13.8 ಸೆಂ.ಮೀ, ಸಾಂಗಲಿ 1.5 ಸೆಂ.ಮೀ, ಕೊಲ್ಲಾಪುರ 2.7 ಸೆಂ.ಮೀ ಮಳೆಯು ಶುಕ್ರವಾರ ದಾಖಲಾಗಿದೆ.</p>.<p>ರಾಜಾಪೂರೆ ಬ್ಯಾರೇಜ್ನಿಂದ 2,44,757 ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, ಕಲ್ಲೋಳ ಬಳಿಯ ಕೃಷ್ಣಾ ನದಿಯ ಸಂಗಮ ಸ್ಥಳದಲ್ಲಿ ದೂದಗಂಗಾ ನದಿಗೆ 45,050 ಕ್ಯುಸೆಕ್, ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ-ಯಡೂರ ಬ್ಯಾರೇಜ್ ಬಳಿಯ ಕೃಷ್ಣಾ ನದಿಗೆ ಒಟ್ಟು 2,89,807 ಕ್ಯುಸೆಕ್ ನೀರು ಹರಿಸಲಾಗಿದೆ.</p>.<p>ಹಿಪ್ಪರಗಿ ಬ್ಯಾರೇಜಿನಲ್ಲಿ 2,91,697 ಕ್ಯುಸೆಕ್ ಒಳ ಹರಿವು, 2,90,947 ಕ್ಯುಸೆಕ್ ಹೊರ ಹರಿವು ಇದೆ. ಜಲಾವೃತಗೊಂಡ ಸೇತುವೆಗಳು ಯಥಾಸ್ಥಿತಿಯಲ್ಲಿವೆ. ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾವಿ ಅವರು ಕಲ್ಲೋಳ, ಯಡೂರ ಸೇರಿದಂತೆ ಹಲವು ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>