ಸಿದ್ದಾಪೂರವಾಡಿ ಗ್ರಾಮದ ಬಳಿಯ ಬಸ್ ತಂಗುದಾಣದಿಂದ ಹೊರ ಬಂದಿರುವ ಕಬ್ಬಿಣದ ಸರಳುಗಳು
ಚಿಕ್ಕೋಡಿ ಪಟ್ಟಣದ ಹೊರವಲಯದ ಚೆನ್ಯಾನದೊಡ್ಡಿ ಕ್ರಾಸ್ನಲ್ಲಿ ದುರಸ್ತಿ ಕಾಣದೇ ಬೀಳುವ ಸ್ಥಿತಿಯಲ್ಲಿರುವ ಬಸ್ ತಂಗುದಾಣ
ಚಿಕ್ಕೋಡಿ ತಾಲ್ಲೂಕಿನ ಸಿದ್ದಾಪೂರವಾಡಿ ಗ್ರಾಮದ ಬಳಿಯಲ್ಲಿ ಶಿಥಲಗೊಂಡಿರುವ ಬಸ್ ತಂಗುದಾಣ

ಬಹುತೇಕ ತಂಗುದಾಣಗಳ ಸಮರ್ಪಕ ನಿರ್ವಹಣೆ ಇಲ್ಲ. ಬೀಳುವ ಸ್ಥಿತಿಯಲ್ಲಿದ್ದ ತಂಗುದಾಣಗಳನ್ನು ಕೆಡವಿ ಪುನರ್ ನಿರ್ಮಾಣ ಮಾಡಬೇಕು
–ಚಂದ್ರಕಾಂತ ಹುಕ್ಕೇರಿ, ಚಿಕ್ಕೋಡಿ ಸಾಮಾಜಿಕ ಕಾರ್ಯಕರ್ತ
ಕೆಲವೊಂದು ಕಡೆಗೆ ಬಸ್ ತಂಗುದಾಣಗಳು ಉತ್ತಮವಾಗಿದ್ದು ಜನರು ಬಳಸುತ್ತಿದ್ದಾರೆ. ಕೆಲವು ಅನಾಗರಿಕ ವರ್ತನೆಯಿಂದ ಕಸದ ರಾಶಿ ತುಂಬಿ ಬಳಕೆಗೆ ಅಸಹ್ಯಪಟ್ಟುಕೊಳ್ಳುವಂತಾಗಿದೆ.
–ಸುರೇಶ ಬ್ಯಾಕೂಡೆ, ಸ್ಥಳೀಯ ನಿವಾಸಿ