ಗುರುವಾರ, 31 ಜುಲೈ 2025
×
ADVERTISEMENT
ADVERTISEMENT

ಚಿಕ್ಕೋಡಿ: ತಂಗುದಾಣಗಳೋ.. ಜೀವ ಕಂಟಕಗಳೋ

ಚಿಕ್ಕೋಡಿ ಪಟ್ಟಣ, ತಾಲ್ಲೂಕಿನಲ್ಲಿ ಶಿಥಿಲಗೊಂಡ ತಂಗುದಾಣಗಳು: ಆತಂಕದಲ್ಲಿ ಪ್ರಯಾಣಿಕರು, ಗಮನಿಸುವರೇ ಜನಪ್ರತಿನಿಧಿಗಳು
ಚಂದ್ರಶೇಖರ ಎಸ್. ಚಿನಕೇಕರ
Published : 28 ಜುಲೈ 2025, 2:51 IST
Last Updated : 28 ಜುಲೈ 2025, 2:51 IST
ಫಾಲೋ ಮಾಡಿ
Comments
ಸಿದ್ದಾಪೂರವಾಡಿ ಗ್ರಾಮದ ಬಳಿಯ ಬಸ್ ತಂಗುದಾಣದಿಂದ ಹೊರ ಬಂದಿರುವ ಕಬ್ಬಿಣದ ಸರಳುಗಳು
ಸಿದ್ದಾಪೂರವಾಡಿ ಗ್ರಾಮದ ಬಳಿಯ ಬಸ್ ತಂಗುದಾಣದಿಂದ ಹೊರ ಬಂದಿರುವ ಕಬ್ಬಿಣದ ಸರಳುಗಳು
ಚಿಕ್ಕೋಡಿ ಪಟ್ಟಣದ ಹೊರವಲಯದ ಚೆನ್ಯಾನದೊಡ್ಡಿ ಕ್ರಾಸ್‌ನಲ್ಲಿ ದುರಸ್ತಿ ಕಾಣದೇ ಬೀಳುವ ಸ್ಥಿತಿಯಲ್ಲಿರುವ ಬಸ್ ತಂಗುದಾಣ
ಚಿಕ್ಕೋಡಿ ಪಟ್ಟಣದ ಹೊರವಲಯದ ಚೆನ್ಯಾನದೊಡ್ಡಿ ಕ್ರಾಸ್‌ನಲ್ಲಿ ದುರಸ್ತಿ ಕಾಣದೇ ಬೀಳುವ ಸ್ಥಿತಿಯಲ್ಲಿರುವ ಬಸ್ ತಂಗುದಾಣ
ಚಿಕ್ಕೋಡಿ ತಾಲ್ಲೂಕಿನ ಸಿದ್ದಾಪೂರವಾಡಿ ಗ್ರಾಮದ ಬಳಿಯಲ್ಲಿ ಶಿಥಲಗೊಂಡಿರುವ ಬಸ್ ತಂಗುದಾಣ
ಚಿಕ್ಕೋಡಿ ತಾಲ್ಲೂಕಿನ ಸಿದ್ದಾಪೂರವಾಡಿ ಗ್ರಾಮದ ಬಳಿಯಲ್ಲಿ ಶಿಥಲಗೊಂಡಿರುವ ಬಸ್ ತಂಗುದಾಣ
ಬಹುತೇಕ ತಂಗುದಾಣಗಳ ಸಮರ್ಪಕ ನಿರ್ವಹಣೆ ಇಲ್ಲ. ಬೀಳುವ ಸ್ಥಿತಿಯಲ್ಲಿದ್ದ ತಂಗುದಾಣಗಳನ್ನು ಕೆಡವಿ ಪುನರ್ ನಿರ್ಮಾಣ ಮಾಡಬೇಕು
–ಚಂದ್ರಕಾಂತ ಹುಕ್ಕೇರಿ, ಚಿಕ್ಕೋಡಿ ಸಾಮಾಜಿಕ ಕಾರ್ಯಕರ್ತ
ಕೆಲವೊಂದು ಕಡೆಗೆ ಬಸ್ ತಂಗುದಾಣಗಳು ಉತ್ತಮವಾಗಿದ್ದು ಜನರು ಬಳಸುತ್ತಿದ್ದಾರೆ. ಕೆಲವು ಅನಾಗರಿಕ ವರ್ತನೆಯಿಂದ ಕಸದ ರಾಶಿ ತುಂಬಿ ಬಳಕೆಗೆ ಅಸಹ್ಯಪಟ್ಟುಕೊಳ್ಳುವಂತಾಗಿದೆ.
–ಸುರೇಶ ಬ್ಯಾಕೂಡೆ, ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT