<p><strong>ಯಮಕನಮರಡಿ:</strong> ಮನೆಯ ಬಳಿ ಆಟವಾಡುತ್ತಿದ್ದ ಮಗುವಿನ ಮೇಲೆ ಮರಳು ತುಂಬಿದ ಟಿಪ್ಪರ್ ಹರಿದು ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಇಸ್ಲಾಂಪೂರ ಗ್ರಾಮದಲ್ಲಿ ಬುಧವಾರ ನಡೆದಿದೆ.</p>.<p>ಅಕ್ಷಯ ನಾಸಿಪುಡಿ (3) ಮೃತ ಮಗು.</p>.<p>ಟಿಪ್ಪರ್ ಶಹಾಬಂದರನಿಂದ ವಂಟಮೂರಿ ಗ್ರಾಮದತ್ತ ತೆರಳುತ್ತಿತ್ತು. ಅಪಘಾತದಿಂದ ಹೆದರಿದ ಜಾಲಕ ಪರಾರಿಯಾಗಿದ್ದಾನೆ. ಪಾಲಕರ ಆಕ್ರಂದನ ಹೇಳ ತೀರದಾಗಿತ್ತು.</p>.<p>‘ನಿತ್ಯ ಅತಿ ವೇಗದಿಂದ ಟಿಪ್ಪರ್ ಹೋಗುತ್ತವೆ. ರಸ್ತೆ ಅಕ್ಕ ಪಕ್ಕ ಚಾಲಕರ ಗಮನ ಇರುವುದಿಲ್ಲ’ ಎಂದು ಮಗುವಿನ ತಂದೆ ಆರೋಪಿಸಿದರು.</p>.<p>ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಮಕನಮರಡಿ:</strong> ಮನೆಯ ಬಳಿ ಆಟವಾಡುತ್ತಿದ್ದ ಮಗುವಿನ ಮೇಲೆ ಮರಳು ತುಂಬಿದ ಟಿಪ್ಪರ್ ಹರಿದು ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಇಸ್ಲಾಂಪೂರ ಗ್ರಾಮದಲ್ಲಿ ಬುಧವಾರ ನಡೆದಿದೆ.</p>.<p>ಅಕ್ಷಯ ನಾಸಿಪುಡಿ (3) ಮೃತ ಮಗು.</p>.<p>ಟಿಪ್ಪರ್ ಶಹಾಬಂದರನಿಂದ ವಂಟಮೂರಿ ಗ್ರಾಮದತ್ತ ತೆರಳುತ್ತಿತ್ತು. ಅಪಘಾತದಿಂದ ಹೆದರಿದ ಜಾಲಕ ಪರಾರಿಯಾಗಿದ್ದಾನೆ. ಪಾಲಕರ ಆಕ್ರಂದನ ಹೇಳ ತೀರದಾಗಿತ್ತು.</p>.<p>‘ನಿತ್ಯ ಅತಿ ವೇಗದಿಂದ ಟಿಪ್ಪರ್ ಹೋಗುತ್ತವೆ. ರಸ್ತೆ ಅಕ್ಕ ಪಕ್ಕ ಚಾಲಕರ ಗಮನ ಇರುವುದಿಲ್ಲ’ ಎಂದು ಮಗುವಿನ ತಂದೆ ಆರೋಪಿಸಿದರು.</p>.<p>ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>