ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಎಸ್ಸಿ, ಎಸ್ಟಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಜಿತೇಂದ್ರ ಮಾದರ, ಚಂದ್ರು ಅಳಗೊಡಿ ಮಾತನಾಡಿದರು. ಮುಖಂಡರಾದ ಶಶಿಕಾಂತ ನಾಯಕ, ಪೃಥ್ವಿಸಿಂಗ್, ಪ್ರಕಾಶ ಅಕ್ಕಲಕೋಟ, ಹನುಮಂತ ಕಾಗಲಕರ, ರಾಜು ಕಾಳೆನಟ್ಟಿ, ಮಹೇಶ ಮೋಹಿತೆ, ದಾದಾಗೌಡ ಬಿರಾದಾರ, ಮುರಘೇಂದ್ರಗೌಡ ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ಬಂಡಿವಡ್ಡರ, ಅಶೋಕ ಚಲವಾದಿ ಇದ್ದರು.