‘ಕ್ರಾಸ್ ಬ್ರೀಡ್ನಲ್ಲಿ 2 ವಿಧಗಳಿವೆ. ಒಂದು ಡಿಎನ್ಎ ಮತ್ತೊಂದು ಐಡಿಯಾಲಾಜಿ ಕ್ರಾಸ್ ಬ್ರೀಡ್. ತಮ್ಮ ಸಂಸ್ಕೃತಿ, ಪರಂಪರೆ, ಹಿರಿಯರು ಬದುಕಿದ್ದ ರೀತಿ ಎಲ್ಲವನ್ನೂ ಮರೆಯುವುದು ವೈಚಾರಿಕ ಕ್ರಾಸ್ ಬ್ರೀಡ್ ಆಗುತ್ತದೆ. ನನಗಿರುವ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಮನೆತನದವರು ಗೋ ಸೇವೆ ಮಾಡಿದವರೇ ಹೊರತು, ಗೋ ಹತ್ಯೆ ಸಮರ್ಥಿಸಿದವರಲ್ಲ. ಆದರೆ, ಸಿದ್ದರಾಮಯ್ಯ ಗೋ ಹತ್ಯೆ ಸಮರ್ಥಿಸುತ್ತಿದ್ದಾರೆ. ವೈಚಾರಿಕವಾಗಿ ಕಲಬೆರಕೆ ಆದಾಗ, ಇಂತಹ ಎಡಬಿಡಂಗಿ ಪರಿಸ್ಥಿತಿ ಆಗುತ್ತದೆ. ಅವರು ವೈಚಾರಿಕವಾಗಿ ಕಲಬೆರಕೆಯಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.