ಕೋವಿಡ್2ನೇ ಅಲೆಯಿಂದಾಗಿ ಮೆಣಸಿನಕಾಯಿಗೆಬೇಡಿಕೆ ಇಲ್ಲದೆ ಮೂಡಲಗಿ ತಾಲ್ಲೂಕಿನ ಹಳ್ಳೂರಿನ ಸಣ್ಣ ರೈತ ಧನೇಂದ್ರ ಸಪ್ತಸಾಗರ ಹಾನಿ ಅನುಭವಿಸಿದ್ದಾರೆ
ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದಲ್ಲಿ ಜಮೀನಿನಲ್ಲೇ ಉಳಿದಿರುವ ಮೆಣಸಿನಕಾಯಿ
ದರ ಕುಸಿತದ ಕಾರಣ ಖಾನಾಪುರ ತಾಲ್ಲೂಕು ಪಾರಿಶ್ವಾಡ ಗ್ರಾಮದ ರೈತರೊಬ್ಬರು ಹೂ ಕೋಸನ್ನು ಕಟಾವು ಮಾಡದೆ ಜಮೀನಿನಲ್ಲೇ ಬಿಟ್ಟಿದ್ದಾರೆ