ಹುಕ್ಕೇರಿ ಗುರುಶಾಂತೇಶ್ವರ ಜನಕಲ್ಯಾಣ ನಡೆಸುತ್ತಿರುವ ಅಕ್ಷರ ದಾಸೋಹ ಕೇಂದ್ರಕ್ಕೆ ಚಿಕ್ಕೋಡಿ ಡಿಡಿಪಿಐ ಆರ್.ಸೀತಾರಾಮು ಶುಕ್ರವಾರ ಭೇಟಿ ನೀಡಿದಾಗ ಕೇಂದ್ರದ ಮುಖ್ಯಸ್ಥ ಚಂದ್ರಶೇಖರ್ ಸ್ವಾಮೀಜಿ ಸತ್ಕರಿಸಿದರು.
ಹುಕ್ಕೇರಿ ಗುರುಶಾಂತೇಶ್ವರ ಜನಕಲ್ಯಾಣ ನಡೆಸುತ್ತಿರುವ ಅಕ್ಷರ ದಾಸೋಹ ಕೇಂದ್ರಕ್ಕೆ ಬಿಇಒ ಪ್ರಭಾವತಿ ಪಾಟೀಲ್ ಬಿ.ಆರ್.ಸಿ. ಎ.ಎಸ್.ಪದ್ಮನ್ನವರ ಶುಕ್ರವಾರ ಭೇಟಿ ನೀಡಿದಾಗ ಬಿಸಿಯೂಟಕ್ಕೆ ಬಳಸುವ ಅಕ್ಕಿ ಪರಿಶೀಲನೆ ಮಾಡಿದರು.