ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಯಕುಮಾರ ಹೆಬ್ಬಳಿ, ಚಂದ್ರಶೇಖರ ಕೋಲಕಾರ, ಶ್ರವಣ ರಾಣವ್ವಗೋಳ, ರಮೇಶ ಗೋಣಿ, ವೈ.ಬಿ. ಪೂಜೇರ, ಕೆ.ಎಸ್. ರಾಚಣ್ಣವರ, ಸಿದ್ದಣ್ಣ ಗಾಣಗಿ, ಪ್ರಕಾಶ ದೇಯಣ್ಣವರ, ಬಾಬು ಸೊಗಲಣ್ಣವರ ಪಾಲ್ಗೊಂಡಿದ್ದರು.