ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಅನಾಥ ಪ್ರಾಣಿಗಳ ‘ವೈದ್ಯ’ನಾಥ

ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಮೃತಪಡುವ ಪ್ರಾಣಿಗಳ ಅಂತ್ಯಸಂಸ್ಕಾರ ನಡೆಸುವ ಡಾ.ಮಹಾಂತೇಶ
Published : 1 ಜುಲೈ 2024, 8:28 IST
Last Updated : 1 ಜುಲೈ 2024, 8:28 IST
ಫಾಲೋ ಮಾಡಿ
Comments
ಡಾ.ಮಹಾಂತೇಶ ರಾಮಣ್ಣವರ
ಡಾ.ಮಹಾಂತೇಶ ರಾಮಣ್ಣವರ
ವೈದ್ಯರೇ ಆಗಿರಬೇಕು ಎಂದೇನಿಲ್ಲ:
‘ಅಪಘಾತಕ್ಕೀಡಾಗಿ ಮೃತಪಟ್ಟ ಪ್ರಾಣಿಗಳನ್ನು ರಸ್ತೆಬದಿಗೆ ಒಯ್ದಿಡಲು ವೈದ್ಯರೇ ಆಗಿರಬೇಕು ಎಂದೇನಿಲ್ಲ. ಪರಿಸರ ಕಾಳಜಿ ಹೊಂದಿದ ಯಾರಾದರೂ ಈ ಕೆಲಸ ಮಾಡಬಹುದು. ಆದರೆ ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳಬೇಕು ಅಥವಾ ಮೂಗಿಗೆ ಬಟ್ಟೆ ಕಟ್ಟಿಕೊಳ್ಳಬೇಕು. ಕಾಗದ ಪ್ಲಾಸ್ಟಿಕ್‌ ಅಥವಾ ಬಟ್ಟೆ ಬಳಸಿ ಬಾಲ ಹಿಡಿದುಕೊಂಡು ಪ್ರಾಣಿಯನ್ನು ರಸ್ತೆಬದಿಗೆ ಎಳೆದು ತರಬೇಕು. ನಂತರ ಸೋಪಿನಿಂದ ಕೈಗಳನ್ನು ತೊಳೆದುಕೊಂಡರೆ ಸಾಕು’ ಎನ್ನುತ್ತಾರೆ ಮಹಾಂತೇಶ ರಾಮಣ್ಣವರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT