ಶಾಸಕ ಆಸೀಫ್ ಸೇಠ್ ಮಾತನಾಡಿದರು. ಮಹಾನಗರ ಉಪ ಆಯುಕ್ತೆ ರಾಜೇಶ್ರಿ ಜೈನಾಪುರ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಜೆ.ಪ್ರದೀಪ್, ಕಿರಣ ಸಾಧುನ್ನವರ, ಕಿರಣ ಪಾಟೀಲ, ಪರಶುರಾಮ ಧಗೆ, ಅರವಿಂದ ಕಾರ್ಚಿ, ಆಯಿಷಾ ಸನದಿ, ಪ್ರಭಾವತಿ ಪಾಟೀಲ ಹಲವು ಮುಖಂಡರು ಇದ್ದರು.