<p><strong>ನಾಗರಮುನ್ನೋಳಿ:</strong> ‘ಅಂಕ ಗಳಿಕೆ, ಉದ್ಯೋಗಕ್ಕಷ್ಟೇ ಶಿಕ್ಷಣ ಸೀಮಿತವಾಗಬಾರದು’ ಎಂದು ನಿವೃತ್ತ ಮುಖ್ಯಶಿಕ್ಷಕ ಚಂದ್ರಶೇಖರ ಅರಭಾವಿ ಹೇಳಿದರು.</p>.<p>ಸಮೀಪದ ಬೆಳಕೂಡದ ಸರ್ಕಾರಿ ಕನ್ನಡ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಬಸವರಾಜ ಕುಂಬಾರ, ಶಂಕರ ಗಿರಿಜಾಯಿ, ದೇವರಾಜ ಪಾಚ್ಚಾಪುರೆ, ಬಸವರಾಜ ಕವಣಿ, ದಾನೇಶ್ವರಿ ಮಠಪತಿ, ಮಂಜುನಾಥ ಸಾವಂತ, ಕಲ್ಲಯ್ಯ ಮಠಪತಿ, ನೇಮಿನಾಥ ಮುಂಜೋಳೆ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗರಮುನ್ನೋಳಿ:</strong> ‘ಅಂಕ ಗಳಿಕೆ, ಉದ್ಯೋಗಕ್ಕಷ್ಟೇ ಶಿಕ್ಷಣ ಸೀಮಿತವಾಗಬಾರದು’ ಎಂದು ನಿವೃತ್ತ ಮುಖ್ಯಶಿಕ್ಷಕ ಚಂದ್ರಶೇಖರ ಅರಭಾವಿ ಹೇಳಿದರು.</p>.<p>ಸಮೀಪದ ಬೆಳಕೂಡದ ಸರ್ಕಾರಿ ಕನ್ನಡ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಬಸವರಾಜ ಕುಂಬಾರ, ಶಂಕರ ಗಿರಿಜಾಯಿ, ದೇವರಾಜ ಪಾಚ್ಚಾಪುರೆ, ಬಸವರಾಜ ಕವಣಿ, ದಾನೇಶ್ವರಿ ಮಠಪತಿ, ಮಂಜುನಾಥ ಸಾವಂತ, ಕಲ್ಲಯ್ಯ ಮಠಪತಿ, ನೇಮಿನಾಥ ಮುಂಜೋಳೆ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>