ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಕರ್ಕಿನಾಯಿಕ, ಪರಿಸರ ಅಧಿಕಾರಿ ಎ.ಆರ್. ಚಾಟೆ, ಜಿ.ಎಂ. ಎಸ್.ಪಿ.ಪಾಟೀಲ, ಮುಖ್ಯ ಎಂಜಿನಿಯರ್ ವಿ.ಎಸ್. ಕತ್ತಿ, ಪಿ.ಎಂ.ಖೋತ, ವಿ.ಎಂ. ಬೆಲ್ಲದ, ಜೆ.ಪಿ. ಏಣಗಿಮಠ, ರಸಾಯನ ತಜ್ಞ ಎಂ.ಆರ್. ಪಾಟೀಲ, ಲೇಖಾಧಿಕಾರಿ ಕೆ.ಅರ್. ಬೆಟಗೇರಿ, ವಿ.ಟಿ.ಕುಲರ್ಣಿ, ಪಿ.ಎನ್. ಬೆಳವಿ, ಆರ್.ವಿ.ರೇವನ್ನವರ, ಅರಳಿಮಟ್ಟಿ, ಸಂರಕ್ಷಣಾಧಿಕಾರಿ ಬಿ.ಎಂ.ನಾಗನೂರಿ, ಕೇನಯಾರ್ಡ ಸುಪರವೈಜರ್ ಬಿ.ಎಸ್. ವರ್ಜಿ ಮತ್ತು ಕಾರ್ಮಿಕರು ಇದ್ದರು.