ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಅಧಿಕಾರಿಗಳಿಂದಲೇ ಗೊಬ್ಬರ ಕಳವು ಆರೋಪ: ತೋಟಗಾರಿಕೆ ಇಲಾಖೆ ಕಚೇರಿಗೆ ರೈತರ ಮುತ್ತಿಗೆ

Published : 16 ಜೂನ್ 2025, 14:31 IST
Last Updated : 16 ಜೂನ್ 2025, 14:31 IST
ಫಾಲೋ ಮಾಡಿ
Comments
ಬಾಕಿ ಗೊಬ್ಬರ ವಿತರಣೆ ಶೀಘ್ರ
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ಗೊಬ್ಬರ ನೀಡುವ ಯೋಜನೆ ಇದಾಗಿದೆ. ಹಣ್ಣು ಹೂವು ತರಕಾರಿ ಬೆಳೆಗಳಿಗೆ ನೀರಿನಲ್ಲಿ ಕರಗುವ 28:28:08 ಹೆಸರಿನ 250 ಬ್ಯಾಗ್ ಗೊಬ್ಬರ ಕಚೇರಿಯಲ್ಲಿತ್ತು. ರೈತರ ಬೇಡಿಕೆಗನುಗುಣವಾಗಿ ಇದನ್ನು ನೀಡಿದ್ದು ಇನ್ನು ಕೆಲವೇ ಚೀಲಗಳನ್ನು ನೀಡುವುದು ಬಾಕಿ ಇದೆ. ಶನಿವಾರವೂ ವಿತರಿಸಲಾಗಿದೆ.ರಮೇಶ ಹಾವರಡ್ಡಿ ಹಿರಿಯ ತೋಟಗಾರಿಕೆ ಅಧಿಕಾರಿ ಸವದತ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT