ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ಗೊಬ್ಬರ ನೀಡುವ ಯೋಜನೆ ಇದಾಗಿದೆ. ಹಣ್ಣು ಹೂವು ತರಕಾರಿ ಬೆಳೆಗಳಿಗೆ ನೀರಿನಲ್ಲಿ ಕರಗುವ 28:28:08 ಹೆಸರಿನ 250 ಬ್ಯಾಗ್ ಗೊಬ್ಬರ ಕಚೇರಿಯಲ್ಲಿತ್ತು. ರೈತರ ಬೇಡಿಕೆಗನುಗುಣವಾಗಿ ಇದನ್ನು ನೀಡಿದ್ದು ಇನ್ನು ಕೆಲವೇ ಚೀಲಗಳನ್ನು ನೀಡುವುದು ಬಾಕಿ ಇದೆ. ಶನಿವಾರವೂ ವಿತರಿಸಲಾಗಿದೆ.ರಮೇಶ ಹಾವರಡ್ಡಿ ಹಿರಿಯ ತೋಟಗಾರಿಕೆ ಅಧಿಕಾರಿ ಸವದತ್ತಿ