ಸಾವಳಗಿಯ ಪರಶುರಾಮ ಮಹಾರಾಜರು, ಸಿದಗೌಡ ಪಾಟೀಲ, ಪರಶುರಾಮ ಶರಣರು, ಬಾಳಾಸಾಹೇಬ ಪಾಟೀಲ, ಶಿವು ಚಂಡಕಿ, ವಿರೂಪಾಕ್ಷ ಹಿರೇಮಠ, ಸಿದ್ರಾಮಯ್ಯ ಮಠಪತಿ, ರಾಮಣ್ಣ ಪರಟಿ, ಗುರುಲಿಂಗ ತೇಲಿ, ಹನುಮಂತ ಬಡಿಗೇರ, ಡಾ.ಸುಭಾಸ ಚಂಡಕಿ ಉಪಸ್ಥಿತರಿದ್ದರು. ಶಿವಾನಂದ ಪಾಟೀಲ ನಿರೂಪಿಸಿದರು. ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.