ಮುಖಂಡ ಸಂತೋಷ ಸಿಂದಗಿ, ಕರವೇ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿದರು. ಉದ್ಯಮಿ ಮಲ್ಲಿಕಾರ್ಜುನ ಬುಟಾಳಿ, ಮಲ್ಲಿಕಾರ್ಜುನ ಹುದ್ದಾರ, ರಾಜು ಗಾಲಿ, ಸಂತೋಷ ಬಡಕಂಬಿ, ಸಚಿನ ಅವಟಿ, ಶಶಿಧರ ಬರ್ಲಿ, ಚಂದ್ರಶೇಖರ ರೋಖಡಿ, ಅನುಪಮಾ ಗೆಜ್ಜಿ, ಸಂತೋಷ ಪವಾರ, ಶ್ರದ್ಧಾ ಕುಂಬಾರ, ಶ್ರದ್ಧಾ ಐಗಳಿ, ಅಶ್ವಿನಿ ಪೂಜಾರಿ, ಸುಜಾತಾ ಹಿರೇಮಠ, ಅಶ್ವಿನಿ ಹೂರಣಗಿ, ನಾಗರಾಜ ಬೆಳ್ಳಂಕಿ, ಎಂ.ಜೆ. ಪೂಜಾರಿ, ಜ್ಯೋತಿಬಾ ಭೋಸಲೆ, ರಾಜೇಶ್ವರಿ ಮುಳ್ಳಟ್ಟಿ, ಮೇಘಾ ದಡ್ಡನ್ನವರ, ಪೂಜಾ ಕೌಜಲಗಿ, ಅಭಿಷೇಕ ಚವಾಣ, ಸೌರಭ ಬೋರಾಡೆ, ಅಖಿಲೇಶ ಬೆಳವೀಕರ, ರೂಪಾ ಕಲಚಿಮ್ಮಡ, ರೇಣುಕಾ ಅಂಕಲಗಿ, ಶೈಲಜಾ ಬಿರಾದಾರ, ಸ್ವಾತಿ ಮರಾಠೆ, ಅಕ್ಷತಾ ಅಥಣಿ ಇದ್ದರು.