ಸಮಾಜದ ರಾಜ್ಯ ಘಟಕದ ಉಪಾಧ್ಯಕ್ಷ ಸಂತೋಷ ಹಡಪದ ಪ್ರಾಸ್ತಾವಿಕ ಭಾಷಣ ಮಾಡಿದರು. ಭೀಮಾಶಂಕರ ಶರಣರು ‘ಶರಣ ಚಿಂತನೆ’ ತಿಳಿಸಿದರು. ಸಂಘಟನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವಾನಂದ ಹುನ್ನೂರ, ಬಸವರಾಜ ಹಡಪದ, ಶಿವರುದ್ರ ಘೂಳಪ್ಪನವರ, ಅಮರ ದುರ್ಗನ್ನವರ, ಸುರೇಶ ಹಡಪದ, ಮಹಾತೇಶ ಹಡಪದ, ಚನ್ನು ನಾವಿ, ಮಾರುತಿ ನಾವಿ, ವಿಜಯ ನಾವಿ, ಪ್ರವೀಣ ಹಡಪದ, ರಾಜು ಹಡಪದ, ಆನಂದ ಹಡಪದ, ಸದಾಶಿವ ಹಡಪದ, ಅಮರಸಿಂಹ ಹಡಪದ, ಸುನೀಲ ಹಡಪದ, ಸಚಿನ್, ಧರೆಪ್ಪ ಹಡಪದ, ಸಿದ್ದು ಹಡಪದ, ಕುಮಾರ ನಾವಿ, ಬಸವರಾಜ ನಾವಿ, ಶಂಕರ ನಾವಿ, ಬಸು ನಾವಿ, ಪದ್ಮಣ್ಣ ಹಡಪದ, ಸಂಜು ನಾವಿ, ಮುತ್ತಪ್ಪ ನಾವಿ ಇದ್ದರು.