ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

CM ಬದಲಾವಣೆ ವಿಚಾರ; ಡಿ.ಕೆ.ಶಿವಕುಮಾರ್‌ ಕೋರಿಕೆ ಹೈಕಮಾಂಡ್ ಒಪ್ಪಿಲ್ಲ: ಯತೀಂದ್ರ

Published : 8 ಡಿಸೆಂಬರ್ 2025, 22:46 IST
Last Updated : 8 ಡಿಸೆಂಬರ್ 2025, 22:46 IST
ಫಾಲೋ ಮಾಡಿ
Comments
ನಮ್ಮ ತಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಾಗಿನಿಂದಲೂ ಬಿಜೆಪಿಯವರು ನಾಯಕತ್ವ ಬದಲಾವಣೆಯ ಮಾತು ಆಡುತ್ತಲೇ ಇದ್ದಾರೆ. ಈಗ ಅದಕ್ಕೆಲ್ಲ ಅರ್ಥವಿಲ್ಲ. ಅದು ಅವರ ಕನಸು ಮಾತ್ರ
ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ಸದಸ್ಯ
ಸಿ.ಎಂ ಬದಲಾವಣೆ ಕುರಿತು ನಾನು ಮಾತನಾಡುವುದಿಲ್ಲ. ನನಗೆ ನೋಟಿಸ್‌ ನೀಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅನ್ಯೋನ್ಯವಾಗಿದ್ದಾರೆ. ಯತೀಂದ್ರ ಚಿಂತನೆ ಮಾಡಿಯೇ ಮಾತಾಡಿದ್ದಾರೆ
ಎಚ್.ಡಿ.ರಂಗನಾಥ್, ಶಾಸಕ, ಕುಣಿಗಲ್‌
ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಆಗುವುದು ಯತೀಂದ್ರ ಕೈಯಲ್ಲಿಲ್ಲ. ಶಾಸಕಾಂಗ ಪಕ್ಷದ ತೀರ್ಮಾನವೇ ಬೇರೆ, ಹೈಕಮಾಂಡ್ ತೀರ್ಮಾನವೇ ಬೇರೆ
ಬಾಲಕೃಷ್ಣ, ಶಾಸಕ, ಮಾಗಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT