ಸಾನ್ನಿಧ್ಯ ವಹಿಸಿದ್ದ ಶಿವಮೊಗ್ಗ ಆನಂದಪುರದ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಶಿಗ್ಗಾಂವಿಯ ಪ್ರಗತಿಪರ ರೈತ ಮಹಿಳೆ ರಾಜೇಶ್ವರಿ ಪಾಟೀಲ ಮಾತನಾಡಿದರು. ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಈರಣ್ಣ ಕಡಾಡಿ, ಡಾ.ಮಂಗಲಾ ಕಮತ, ಸರಸ್ವತಿ ಪೂಜೇರಿ, ಪಾರ್ವತಿ ಪಾಟೀಲ, ಮಹಾದೇವಿ ಹಿರೇಮಠ, ಚೇತನಾ ಪಾಗದ, ವಿಜಯಲಕ್ಷ್ಮಿ ಸಿದ್ದಾಪೂರಮಠ, ನೇತ್ರಾವತಿ ಲಾತೂರ, ಡಾ.ಕೀರ್ತಿ ಬೀರನಗಡ್ಡಿ, ಡಾ.ಹೇಮಾ ಕಲ್ಲೋಳಿ, ಶಕುಂತಲಾ ಕಟ್ಟಿ ಇದ್ದರು.