ಇದೇ ಜಿಲ್ಲೆಯವರಾಗಿದ್ದ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ವರ್ಗಾಯಿಸಲಾಗಿತ್ತು. ಆ ಸ್ಥಾನದಲ್ಲಿ ಡಾ.ಕೆ. ಹರೀಶ್ಕುಮಾರ್ ಅವರು ಈವರೆಗೆ ಕಾರ್ಯನಿರ್ವಹಿಸಿದ್ದರು. ಚುನಾವಣೆ ಮುಗಿದ ಕಾರಣ ಹಿರೇಮಠ ಅವರನ್ನು ಇಲ್ಲಿಗೆ ನಿಯುಕ್ತಿಗೊಳಿಸಲಾಗಿದೆ. ಹರೀಶ್ಕುಮಾರ್ ಅವರಿಗೆ ಉದ್ಯೋಗ ಮತ್ತು ತರಬೇತಿ ಆಯುಕ್ತರ ಹುದ್ದೆಗೆ (ಬೆಂಗಳೂರು) ವರ್ಗಾಯಿಸಲಾಗಿದೆ.