ರೆಡ್ಕ್ರಾಸ್ ಸಂಸ್ಥೆಯ ಬೆಳಗಾವಿ ಜಿಲ್ಲಾ ಶಾಖೆ ಅಧ್ಯಕ್ಷ ಅಶೋಕ ಬದಾಮಿ, ಕರೊನಾ ಸೈನಿಕರ ಕಾರ್ಯಚಟುವಟಿಕೆಗಳ ನೇತೃತ್ವ ವಹಿಸಿರುವ ಡಾ.ಶಿವಾನಂದ ಡುಮ್ಮಗೋಳ, ಬಸವರಾಜ ಕೊಳುಚೆ, ಎಲ್.ವಿ. ಶ್ರೀನಿವಾಸ, ಪ್ರೊ.ಅವಧೂತ ಮಾನಗೆ, ಸ್ವಯಂ ಸೇವಕರಾದ ವಿನಾಯಕ ನ್ಯಾಮಗೌಡರ, ಮಂಜುನಾಥ ಕಲ್ಲನವರ, ಪ್ರವೀಣ ಹಿರೇಮಠ, ರಂಜಿತ್ ಜೈನ್, ಕೋಮಲಾ ಕೊಳ್ಳಿಮಠ, ಸಂಪತ ದೇಸಾಯಿ, ಚೇತನ ದಿಗಲ್, ಆಶಿಷ್ ಭಾವಿಕಟ್ಟಿ, ಮಂಜುನಾಥ ಕುಲಕರ್ಣಿ ಇದ್ದರು.