‘ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಅವರನ್ನು ಅಲ್ಖೈದಾ ಸಂಘಟನೆಯವರು ಸಂಪರ್ಕಿಸಿರುವುದು ಅಂತರರಾಷ್ಟ್ರೀಯ ಷಡ್ಯಂತ್ರವಾಗಿದೆ. ಅವರ ಜಾಲ ಎಷ್ಟಿದೆ ಎನ್ನುವುದನ್ನು ಈ ಮೂಲಕ ತಿಳಿದುಕೊಳ್ಳಬಹುದು. ನ್ಯಾಯಾಲಯದ ಆದೇಶ ಬಂದ ಮೇಲೂ ಹಿಜಾಬ್ ಧರಿಸಿ ಬರುತ್ತೇವೆ ಎನ್ನುವ ಸಮಾಜದ ಕುರಿತು ಎಲ್ಲರೂ ಚಿಂತಿಸಬೇಕು. ಇದೆಲ್ಲವೂ ದೇಶಕ್ಕೆ ಒಳಿತಿನ ವಾತಾವರಣವಲ್ಲ’ ಎಂದು ಪ್ರತಿಕ್ರಿಯಿಸಿದರು.