<p><strong>ಎಂ.ಕೆ.ಹುಬ್ಬಳ್ಳಿ: </strong>ಪಟ್ಟಣದಲ್ಲಿ ಸೋಮವಾರ ಹಿಂದೂ- ಮುಸ್ಲಿಮರು ಭಾವೈಕ್ಯದಿಂದ ಮೊಹರಂ ಆಚರಿಸಿದರು. ಮಳೆಯಲ್ಲೂ ಭಕ್ತಿ ಸಮರ್ಪಿಸಿದರು.</p>.<p>ಇಲ್ಲಿನ ಪೇಟೆ ಓಣಿ ಮಸೀದಿ, ಮುಖ್ಯರಸ್ತೆ ಬಳಿ, ಗಾಂಧಿ ನಗರ, ಪೀರಜಾದೆ ಗಲ್ಲಿ ಸೇರಿ ವಿವಿಧೆಡೆಐದು ದಿನಗಳ ಕಾಲ ಪಂಜಾ ಪ್ರತಿಷ್ಠಾಪಿಸಲಾಗಿತ್ತು.</p>.<p>ಕಡೇ ದಿನವಾದ ಸೋಮವಾರ ರಾತ್ರಿ 10ರವರೆಗೆ ಪಂಜಾ ಹಾಗೂ ಡೋಲಿಗಳ ಮೆರವಣಿಗೆ ನಡೆಯಿತು.</p>.<p>ಭಕ್ತರು ಕೊಬ್ಬರಿ ಸುಟ್ಟರು. ಉತ್ತತ್ತಿ ಹಾರಿಸಿ ಭಕ್ತಿ ಸಮರ್ಪಿಸಿದರು.</p>.<p>ಹಲವರು ಒಣಕೊಬ್ಬರಿ, ದೀಪದ ಎಣ್ಣೆ, ಖಾರೀಕು ಅರ್ಪಿಸಿ ಭಕ್ತಿ ಮೆರೆದರು.</p>.<p>ಡೋಲಿಗಳು ಹೊಳೆಗೆ ಹೋಗುವವರೆಗೆ ತಡರಾತ್ರಿಯಲ್ಲೂ ಅಪಾರ ಜನ ಸೇರಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಎಂ.ಕೆ.ಹುಬ್ಬಳ್ಳಿ: </strong>ಪಟ್ಟಣದಲ್ಲಿ ಸೋಮವಾರ ಹಿಂದೂ- ಮುಸ್ಲಿಮರು ಭಾವೈಕ್ಯದಿಂದ ಮೊಹರಂ ಆಚರಿಸಿದರು. ಮಳೆಯಲ್ಲೂ ಭಕ್ತಿ ಸಮರ್ಪಿಸಿದರು.</p>.<p>ಇಲ್ಲಿನ ಪೇಟೆ ಓಣಿ ಮಸೀದಿ, ಮುಖ್ಯರಸ್ತೆ ಬಳಿ, ಗಾಂಧಿ ನಗರ, ಪೀರಜಾದೆ ಗಲ್ಲಿ ಸೇರಿ ವಿವಿಧೆಡೆಐದು ದಿನಗಳ ಕಾಲ ಪಂಜಾ ಪ್ರತಿಷ್ಠಾಪಿಸಲಾಗಿತ್ತು.</p>.<p>ಕಡೇ ದಿನವಾದ ಸೋಮವಾರ ರಾತ್ರಿ 10ರವರೆಗೆ ಪಂಜಾ ಹಾಗೂ ಡೋಲಿಗಳ ಮೆರವಣಿಗೆ ನಡೆಯಿತು.</p>.<p>ಭಕ್ತರು ಕೊಬ್ಬರಿ ಸುಟ್ಟರು. ಉತ್ತತ್ತಿ ಹಾರಿಸಿ ಭಕ್ತಿ ಸಮರ್ಪಿಸಿದರು.</p>.<p>ಹಲವರು ಒಣಕೊಬ್ಬರಿ, ದೀಪದ ಎಣ್ಣೆ, ಖಾರೀಕು ಅರ್ಪಿಸಿ ಭಕ್ತಿ ಮೆರೆದರು.</p>.<p>ಡೋಲಿಗಳು ಹೊಳೆಗೆ ಹೋಗುವವರೆಗೆ ತಡರಾತ್ರಿಯಲ್ಲೂ ಅಪಾರ ಜನ ಸೇರಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>