ಹುಕ್ಕೇರಿ ತಾಲ್ಲೂಕಿನ ನೇರಲಿ ಪಿಕೆಪಿಎಸ್ ವತಿಯಿಂದ ರೂ.5.59 ಕೋಟಿ ಪತ್ತು ವಿತರಿಸುವ ಸಮಾರಂಭದಲ್ಲಿ ಸದಸ್ಯರನ್ನು ಉದ್ಧೇಶಿಸಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಬುಧವಾರ ಮಾತನಾಡಿದರು.
ಹುಕ್ಕೇರಿ ತಾಲ್ಲೂಕಿನ ನೇರಲಿ ಪಿಕೆಪಿಎಸ್ ವತಿಯಿಂದ ರೂ.5.59 ಕೋಟಿ ಪತ್ತು ವಿತರಿಸುವ ಸಮಾರಂಭದಲ್ಲಿ ಆಡಳಿತ ಮಂಡಳಿ ವತಿಯಿಂದ ಅಧ್ಯಕ್ಷ ಈಶ್ವರ ಖೋತ್ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಅವರನ್ನು ಸತ್ಕರಿಸಿದರು.