ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಟಿ.ಆರ್.ಕಾಗಲ್ ಮತ್ತ ಮಡ್ಡೆಪ್ಪ ತೋಳಿನವರ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಮುತ್ತಣ್ಣ ಕೊಪ್ಪದ, ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ವೈದ್ಯರಾದ ಡಾ. ಮಹೇಶ ಕೋಣಿ, ಡಾ. ಬಾಗಲಕೋಟೆ, ಡಾ. ಅಶೋಕ ಜಿರಗ್ಯಾಳ ಇದ್ದರು.