<p><strong>ಕಡಬಿ (ಬೆಳಗಾವಿ ಜಿಲ್ಲೆ): </strong>‘ಸಾಧು– ಸಂತರ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಸಾರ್ಥಕವಾಗುತ್ತದೆ’ ಎಂದು ಜ್ಞಾನೇಶ್ವರ ಮಹಾರಾಜರು ಹೇಳಿದರು.</p>.<p>ಇಲ್ಲಿನ ಮಡಿವಾಳೇಶ್ವರ ಮಠದಲ್ಲಿ ಏಕಾದಶಿ ಪ್ರಯುಕ್ತ ನಡೆದ ಪಾಂಡುರಂಗನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ವೇದ, ಉಪನಿಷತ್ತುಗಳಲ್ಲಿ ಉಲ್ಲೇಖವಾಗಿರುವಂತೆ ನಮ್ಮ ಸಂಸ್ಕೃತಿ ಮೌಲ್ಯಯುತವಾಗಿದೆ. ಸಾಂಸ್ಕೃತಿಕವಾಗಿ ಭಾರತವು ಶ್ರೀಮಂತ ರಾಷ್ಟ್ರವಾಗಿದೆ’ ಎಂದರು.</p>.<p>ಪಾಂಡುರಂಗ ಮಹಾರಾಜರು, ಹಣಮಂತ ಹೊಸಟ್ಟಿ, ಕೃಷ್ಣಾ ಕುರಬಗಟ್ಟಿ, ರಾಜಶೇಖರ ಬಾಗಲೆ, ಮಹಾದೇವ ಡೋಳ್ಳಿ, ದುರಗಪ್ಪ ನಡುವಿನ, ಮಹಾವೀರ ಹುಕ್ಕೇರಿ, ಕರೆಪ್ಪ ಮಾಳಕ್ಕನವರ, ಲಕ್ಷ್ಮಣ ಪ್ಯಾಟಿ, ಶಂಕರ ಅಜ್ಜನಕಟ್ಟಿ ಇದ್ದರು.</p>.<p>ಸತತ ಮೂರು ದಿನ ದೇವರನಾಮ ಜಪ, ಕೀರ್ತನೆ, ಭಜನೆ ಕಾರ್ಯಕ್ರಮಗಳು ನಡೆದವು. ಮಂಗಳವಾರ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಕಡಬಿ (ಬೆಳಗಾವಿ ಜಿಲ್ಲೆ): </strong>‘ಸಾಧು– ಸಂತರ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಸಾರ್ಥಕವಾಗುತ್ತದೆ’ ಎಂದು ಜ್ಞಾನೇಶ್ವರ ಮಹಾರಾಜರು ಹೇಳಿದರು.</p>.<p>ಇಲ್ಲಿನ ಮಡಿವಾಳೇಶ್ವರ ಮಠದಲ್ಲಿ ಏಕಾದಶಿ ಪ್ರಯುಕ್ತ ನಡೆದ ಪಾಂಡುರಂಗನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ವೇದ, ಉಪನಿಷತ್ತುಗಳಲ್ಲಿ ಉಲ್ಲೇಖವಾಗಿರುವಂತೆ ನಮ್ಮ ಸಂಸ್ಕೃತಿ ಮೌಲ್ಯಯುತವಾಗಿದೆ. ಸಾಂಸ್ಕೃತಿಕವಾಗಿ ಭಾರತವು ಶ್ರೀಮಂತ ರಾಷ್ಟ್ರವಾಗಿದೆ’ ಎಂದರು.</p>.<p>ಪಾಂಡುರಂಗ ಮಹಾರಾಜರು, ಹಣಮಂತ ಹೊಸಟ್ಟಿ, ಕೃಷ್ಣಾ ಕುರಬಗಟ್ಟಿ, ರಾಜಶೇಖರ ಬಾಗಲೆ, ಮಹಾದೇವ ಡೋಳ್ಳಿ, ದುರಗಪ್ಪ ನಡುವಿನ, ಮಹಾವೀರ ಹುಕ್ಕೇರಿ, ಕರೆಪ್ಪ ಮಾಳಕ್ಕನವರ, ಲಕ್ಷ್ಮಣ ಪ್ಯಾಟಿ, ಶಂಕರ ಅಜ್ಜನಕಟ್ಟಿ ಇದ್ದರು.</p>.<p>ಸತತ ಮೂರು ದಿನ ದೇವರನಾಮ ಜಪ, ಕೀರ್ತನೆ, ಭಜನೆ ಕಾರ್ಯಕ್ರಮಗಳು ನಡೆದವು. ಮಂಗಳವಾರ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>