ಶುಕ್ರವಾರ, 18 ಜುಲೈ 2025
×
ADVERTISEMENT
ADVERTISEMENT

ಬೆಳಗಾವಿ: ಮಳೆಗಾಲಕ್ಕೂ ಮುನ್ನ ದುರಸ್ತಿಯಾಗಲಿ ಕೊಠಡಿ

Published : 28 ಏಪ್ರಿಲ್ 2025, 4:49 IST
Last Updated : 28 ಏಪ್ರಿಲ್ 2025, 4:49 IST
ಫಾಲೋ ಮಾಡಿ
Comments
ಚಿಕ್ಕೋಡಿಯ ಇಂದಿರಾ ನಗರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದರ ಗೋಡೆ ಸಂಪೂರ್ಣ ಹಾಳಾಗಿರುವುದು
ಚಿಕ್ಕೋಡಿಯ ಇಂದಿರಾ ನಗರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದರ ಗೋಡೆ ಸಂಪೂರ್ಣ ಹಾಳಾಗಿರುವುದು
ರಾಮದುರ್ಗ ತಾಲ್ಲೂಕಿನ ಶಿವಪೇಟೆ ಶಾಲೆಯ ಚಾವಣಿ ಮುರಿದುಬಿದ್ದಿದೆ
ರಾಮದುರ್ಗ ತಾಲ್ಲೂಕಿನ ಶಿವಪೇಟೆ ಶಾಲೆಯ ಚಾವಣಿ ಮುರಿದುಬಿದ್ದಿದೆ
ರಾಮದುರ್ಗ ತಾಲ್ಲೂಕಿನ ಶಿವಪೇಟೆ ಶಾಲೆಯ ಚಾವಣಿ ಹಾರಿಹೋಗಿದೆ
ರಾಮದುರ್ಗ ತಾಲ್ಲೂಕಿನ ಶಿವಪೇಟೆ ಶಾಲೆಯ ಚಾವಣಿ ಹಾರಿಹೋಗಿದೆ
ಸತತವಾಗಿ ಸೋರುತ್ತವೆ
ಪ್ರತಿವರ್ಷ ಖಾನಾಪುರ ತಾಲ್ಲೂಕಿನಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಇದರಿಂದ ಹಲವು ಸರ್ಕಾರಿ ಶಾಲೆಗಳ ಕಟ್ಟಡ ಸತತವಾಗಿ ಸೋರುತ್ತವೆ. ನೆಲಹಾಸು ಜಿನುಗುಡುವ ಸನ್ನಿವೇಶ ಕಂಡುಬರುತ್ತವೆ. ಮುಖ್ಯವಾಗಿ ಜಾಂಬೋಟಿ ಗುಂಜಿ ಹೋಬಳಿ ವ್ಯಾಪ್ತಿಯಲ್ಲಿ ಜುಲೈ ಆಗಸ್ಟ್‌ನಲ್ಲಿ ಮಳೆ ಪ್ರಮಾಣ ಹೆಚ್ಚಿರುವ ಕಾರಣ ಶಾಲೆಗಳಲ್ಲಿ ಮಕ್ಕಳು ಸಾಕಷ್ಟು ತೊಂದರೆ ಅನುಭಸುತ್ತಾರೆ. ಚಿಗುಳೆ ಅಮಗಾಂವ ಚೋರ್ಲಾ ಮಾನ ಕಣಕುಂಬಿ ಪಾರವಾಡ ಮತ್ತಿತರ ಶಾಲೆಗಳ ತರಗತಿ ಕೊಠಡಿಗಳಲ್ಲಿ ನೆಲದಿಂದ ನೀರು ಹೊರಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT