‘ಬಿಜೆಪಿ ಅಭ್ಯರ್ಥಿ ಬೆಂಬಲಿಸುವುದಾಗಿ ನೀಡಿರುವ ಹೇಳಿಕೆ ಅವರ ವ್ಯಕ್ತಿತ್ವ ಎಂಥದು ಹಾಗೂ ಪಕ್ಷ ನಿಷ್ಠೆ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ. ಅವರು ಕಾಂಗ್ರೆಸ್ನಲ್ಲಿ ಇದ್ದರೂ ಒಳ್ಳೆಯದು, ಹೋದರೂ ಒಳ್ಳೆಯದು. ಅವರನ್ನು ಇರಿಸಿಕೊಳ್ಳಿ ಎಂದಾಗಲಿ, ಹೊರ ಹಾಕಿ ಎಂದಾಗಲಿ ಹೈಕಮಾಂಡ್ಗೆ ಹೇಳುವುದಿಲ್ಲ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಸ್ಪಷ್ಟನೆ ಕೇಳಬಹುದು. ಅಧಿಕಾರದಿಂದ ವಂಚಿತರಾಗಿ, ಹತಾಶರಾಗಿ ಈ ರೀತಿ ಹೇಳಿಕೆ ನೀಡಿರಬಹುದು. ಇದು ಅಚ್ಚರಿ ತರಿಸಿದೆ’ ಎಂದರು.