ಮಂಗಳವಾರ, 3 ಮಾರ್ಚ್ 2026
×
ADVERTISEMENT

ರಾಮದುರ್ಗ | ಅರ್ಧಕ್ಕೆ ನಿಂತ ಏತ ನೀರಾವರಿ ಯೋಜನೆಗಳು: ತಪ್ಪದ ರೈತರ ಪರದಾಟ

Published : 3 ಮಾರ್ಚ್ 2026, 2:09 IST
Last Updated : 3 ಮಾರ್ಚ್ 2026, 2:09 IST
ADVERTISEMENT
ಫಾಲೋ ಮಾಡಿ
Comments
ರಾಮದುರ್ಗ ತಾಲ್ಲೂಕಿನಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಶಾಸಕರು ಸ್ವಾರ್ಥಕ್ಕಾಗಿ ರಾಜಕಾರಣ ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಬೇಕಿದೆ
ಮಲ್ಲಣ್ಣ ಯಾದವಾಡ, ನಿರ್ದೇಶಕ ಬಿಡಿಸಿಸಿ ಬ್ಯಾಂಕ್‌
ನೀರಾವರಿ ಯೋಜನೆಗಳಿಗಾಗಿ ಚಾತಕಪಕ್ಷಿಯಂತೆ ಕಾದು ಕುಳಿತಿರುವ ರೈತರಿಗೆ ನೀರು ಒದಗಿಸಬೇಕು
ಜಗದೀಶ ದೇವರಡ್ಡಿ ,ಅಧ್ಯಕ್ಷ ರೈತ ಸಂಘ ರಾಮದುರ್ಗ ತಾಲ್ಲೂಕು
ಖಾನಾಪುರದಲ್ಲಿ ಕೈಗಾರಿಕೆಗಳು ಇಲ್ಲದ್ದರಿಂದ ಉದ್ಯೋಗಕ್ಕಾಗಿ ಹೊರರಾಜ್ಯಗಳಿಗೆ ಅಲೆಯುವಂತಾಗಿದೆ. ಇದನ್ನು ತಪ್ಪಿಸಲು ಸ್ಥಳೀಯವಾಗಿಯೇ ಕೈಗಾರಿಕೆಗಳು ತಲೆ ಎತ್ತಬೇಕಿದೆ
ಎಂ.ಜಿ ಬೆನಕಟ್ಟಿ, ಸ್ಥಳೀಯ ಖಾನಾಪುರ 
ಬೈಲಹೊಂಗಲದಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕಿದೆ 
ಎಫ್.ಎಸ್.ಸಿದ್ದನಗೌಡರ, ವಕೀಲ ಬೈಲಹೊಂಗಲ
ಬೈಲಹೊಂಗಲದಲ್ಲಿನ ಟ್ರಾಫಿಕ್‌ ಸಮಸ್ಯೆ ನೀಗಿಸಲು ಕ್ರಮ ವಹಿಸಬೇಕಿದೆ
ಶಿವನಾಗ ಅವ್ವಕ್ಕನವರ, ವೈದ್ಯ ಬೈಲಹೊಂಗಲ
ಬಜೆಟ್ ನಿರೀಕ್ಷೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT