ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೋಡಕರ, ಗೌರವ ಅಧ್ಯಕ್ಷ ಶಿವಕುಮಾರ ಸವದಿ, ಮಾಜಿ ಶಾಸಕ ಶಹಾಜಹಾನ ಡೊಂಗರಗಾವ, ಮುಖಂಡರಾದ ಸದಾಶಿವ ಬುಟಾಳಿ, ಗಜಾನನ ಮಂಗಸೂಳಿ, ಸಿದ್ದಾರ್ಥ ಸಿಂಗೆ, ಶಿವರುದ್ರ ಗೂಳಪ್ಪನವರ, ರಾಜು ಅಳಬಾಳ, ಸತೀಶ ಪಾಟೀಲ್, ದೀಪಕ ಬುರ್ಲಿ, ರವಿ ಬಡಕಂಬಿ, ಪ್ರಮೋದ ಬಿಳ್ಳೂರ, ರಾಮನಗೌಡ ಪಾಟೀಲ, ರಮೇಶ ಮಾಳಿ, ಶಿವಾನಂದ ಹುನ್ನೂರ, ಎಸ್ ಆರ್ ಘೂಳಪ್ಪನ್ನವರ, ಮಂಜು ಹೋಳಿಕಟ್ಟಿ ಇದ್ದರು.