‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪೊಲೀಸ್ ಆಯುಕ್ತರಿಗೆ ‘ಮಿಸ್ಟರ್’ ಎಂದು ಹೇಳಿರುವುದರಲ್ಲಿ ಧಮ್ಕಿ ಇಲ್ಲ. ಡಿ.ಜೆ ಹಳ್ಳಿ ಪ್ರಕರಣದಲ್ಲಿ ಸಂಬಂಧವೇ ಇಲ್ಲದಪಕ್ಷದ ಮುಖಂಡರನ್ನು, ಮಾಜಿ ನಗರಸಭಾ ಸದಸ್ಯರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರನ್ನು ಟಾರ್ಗೆಟ್ ಮಾಡಬೇಡಿ, ಫಿಕ್ಸ್ ಮಾಡಬೇಡಿ ಎಂದು ಅವರು ಆಯುಕ್ತರಿಗೆ ಹೇಳಿದ್ದಾರಷ್ಟೆ. ಇದರರ್ಥ ಧಮ್ಕಿ ಹಾಕಿದಂತಲ್ಲ’ ಎಂದು ಪ್ರತಿಕ್ರಿಯಿಸಿದರು.