‘7ರಂದು 10.30ರಿಂದ ಮಧ್ಯಾಹ್ನ 1.30ರವರೆಗೆ ‘ನಿನ್ನ ಏಳಿಗೆಗೆ ನೀನೇ ಶಿಲ್ಪಿ’ ಧ್ಯೇಯವಾಕ್ಯದೊಂದಿಗೆ ಯುವ ಸಮ್ಮೇಳನ, 8ರಂದು ‘ಸಮರ್ಥ ಶಿಕ್ಷಕ–ರಾಷ್ಟ್ರ ರಕ್ಷಕ’ ಶೀರ್ಷಿಕೆಯಲ್ಲಿ ಶಿಕ್ಷಕರ ಸಮ್ಮೇಳನ, ಸಂಜೆ 5ಕ್ಕೆ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. 9ರಂದು ‘ವಿಕಾಸವೇ ಜೀವನ, ಸಂಕುಚಿತವೇ ಮರಣ’ ಧ್ಯೇಯವಾಕ್ಯದೊಂದಿಗೆ ಭಕ್ತ ಸಮ್ಮೇಳನ, ಸಂಜೆ 6.30ರಿಂದ 8.30ರವರೆ ಶಾಂತಲಾ ನಾಟ್ಯಾನಾಲಯ ಅವರಿಂದ ‘ಶ್ರೀರಾಮಕೃಷ್ಣ ಚರಿತಂ’ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ವಿವೇಕಾನಂದ ಅವರ ಚಿಂತನೆಯನ್ನು ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆಸ’ ಎಂದು ಮಾಹಿತಿ ನೀಡಿದರು.