ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಸದಸ್ಯ ಅಬ್ಬಾಸ ದೇಸಾಯಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣವರ, ಮುಖಂಡರಾದ ಮುಖಂಡರಾದ ತುಕಾರಾಮ ಕಾಗಲ, ಮಡ್ಡೆಪ್ಪ ತೋಳಿನವರ, ದುರ್ಗಪ್ಪ ಶಾಸ್ತ್ರಿ ಗೊಲ್ಲರ, ಲಕ್ಕಪ್ಪ ಮಾಳಗಿ, ಬಿಇಒ ಜಿ.ಬಿ. ಬಳಗಾರ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅನುಷ್ಠಾನ ಅಧಿಕಾರಿ ಎಂ.ಪಿ. ಮರನೂರ, ಸಿಬ್ಬಂದಿ ಎಸ್.ಡಿ. ನಗಾರಿ, ದೈಹಿಕ ಪರಿವೀಕ್ಷಕ ಎಲ್.ಕೆ. ತೋರಣಗಟ್ಟಿ ಇದ್ದರು.