ಗುರುವಾರ, 30 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಕಾನೂನುಗಳ ಪರಿಣಾಮಕಾರಿ ಜಾರಿ ಸರ್ಕಾರದ ಹೊಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ಕಾನೂನುಗಳನ್ನು ರಚಿಸುವುದು ಮಾತ್ರವಲ್ಲ, ಅವು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 30 ಅಕ್ಟೋಬರ್ 2025, 22:30 IST
ಕಾನೂನುಗಳ ಪರಿಣಾಮಕಾರಿ ಜಾರಿ ಸರ್ಕಾರದ ಹೊಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಗಳೂರು: ಮೂವರು ಸಾಹಿತಿ, ಎರಡು ಸಂಸ್ಥೆಗಳಿಗೆ ಕೊಂಕಣಿ ಪುರಸ್ಕಾರ

Konkani Literature: ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರವು ಐದು ಪುರಸ್ಕಾರಗಳನ್ನು ಘೋಷಿಸಿದ್ದು, ಪುಂಡಲೀಕ ಎನ್. ನಾಯಕ್ ಅವರಿಗೆ ಜೀವನ ಸಿದ್ಧಿ ಪುರಸ್ಕಾರ, ಶಶಿಕಾಂತ ಪೂನಾಜಿ ಹಾಗೂ ಬಾಲಚಂದ್ರ ಗಾಂವಕರ ಅವರ ಕೃತಿಗಳಿಗೆ ಸಾಹಿತ್ಯ ಪುರಸ್ಕಾರ ನೀಡಲಾಗಿದೆ.
Last Updated 30 ಅಕ್ಟೋಬರ್ 2025, 22:30 IST
ಮಂಗಳೂರು: ಮೂವರು ಸಾಹಿತಿ, ಎರಡು ಸಂಸ್ಥೆಗಳಿಗೆ ಕೊಂಕಣಿ ಪುರಸ್ಕಾರ

ನವೆಂಬರ್‌ನಲ್ಲಿ ಅಭಿವೃದ್ಧಿ ಕ್ರಾಂತಿ: ಕೆ.ಜೆ.ಜಾರ್ಜ್‌

Congress Development: ಹೊಸಕೋಟೆಯಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರು ಬಿಜೆಪಿ ಆರೋಪಗಳನ್ನು ತಳ್ಳಿ, ರಾಜ್ಯದ ಅಭಿವೃದ್ಧಿ ಕಾಮಗಾರಿಗಳೇ ನಿಜವಾದ ಕ್ರಾಂತಿ ಎಂದರು. ಬಿಹಾರ ಚುನಾವಣೆ ನಿಧಿ ವಿವಾದಕ್ಕೂ ಸ್ಪಷ್ಟನೆ ನೀಡಿದರು.
Last Updated 30 ಅಕ್ಟೋಬರ್ 2025, 22:00 IST
ನವೆಂಬರ್‌ನಲ್ಲಿ ಅಭಿವೃದ್ಧಿ ಕ್ರಾಂತಿ: ಕೆ.ಜೆ.ಜಾರ್ಜ್‌

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹಿನ್ನೆಲೆ; ಅರ್ಜಿ ಕರೆಯದೇ 70 ಸಾಧಕರಿಗೆ ಗೌರವ

Rajyotsava Recipients: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಾರಿ ಅರ್ಜಿ ಕರೆಯದೇ 70 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ. ಸಾಹಿತ್ಯ, ಜಾನಪದ, ಕಲೆ, ವೈದ್ಯಕೀಯ, ವಿಜ್ಞಾನ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳ ಸಾಧಕರಿಗೆ ಗೌರವ ಲಭಿಸಿದೆ.
Last Updated 30 ಅಕ್ಟೋಬರ್ 2025, 20:23 IST
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹಿನ್ನೆಲೆ; ಅರ್ಜಿ ಕರೆಯದೇ 70 ಸಾಧಕರಿಗೆ ಗೌರವ

ಚಲನಚಿತ್ರ ಪ್ರಶಸ್ತಿಗಳು ಪ್ರಕಟ: ಉಮಾಶ್ರೀಗೆ ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ

2019ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಪ್ರಕಟ
Last Updated 30 ಅಕ್ಟೋಬರ್ 2025, 16:23 IST
ಚಲನಚಿತ್ರ ಪ್ರಶಸ್ತಿಗಳು ಪ್ರಕಟ: ಉಮಾಶ್ರೀಗೆ ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ

ಲಿಂಗಸುಗೂರಿನಲ್ಲಿ RSS ಪಥಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಒ ಅಮಾನತು ಆದೇಶಕ್ಕೆ ತಡೆ

ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ನಡೆದ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಪಿಡಿಒ ಕೆ.ಪಿ.ಪ್ರವೀಣ್‌ ಕುಮಾರ್‌ ಅವರನ್ನು ಅಮಾನತು ಮಾಡಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕೆಎಸ್‌ಎಟಿ (ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ) ತಡೆ ನೀಡಿದೆ.
Last Updated 30 ಅಕ್ಟೋಬರ್ 2025, 16:18 IST
ಲಿಂಗಸುಗೂರಿನಲ್ಲಿ RSS ಪಥಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಒ ಅಮಾನತು ಆದೇಶಕ್ಕೆ ತಡೆ

ಕನ್ನೋಳಿ ಟೋಲ್‌ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಪುತ್ರನಿಂದ ಹಲ್ಲೆ

BJP leader Viju Gowda Patil's son attacks ಸಿಂದಗಿ ತಾಲ್ಲೂಕಿನ ಕನ್ನೋಳಿಯಲ್ಲಿ ವಿಜಯಪುರ –ಕಲಬುರ್ಗಿ ಹೆದ್ದಾರಿಯಲ್ಲಿರುವ ಟೋಲ್‌ ನಾಕಾ ಸಿಬ್ಬಂದಿಯನ್ನು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಅವರ ಪುತ್ರ ಮತ್ತು ಸಂಗಡಿಗರು ಸೇರಿಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಥಳಿಸಿರುವ ಘಟನೆ ಗುರುವಾರ ನಡೆದಿದೆ.
Last Updated 30 ಅಕ್ಟೋಬರ್ 2025, 16:17 IST
ಕನ್ನೋಳಿ ಟೋಲ್‌ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಪುತ್ರನಿಂದ ಹಲ್ಲೆ
ADVERTISEMENT

ಒಳ ಮೀಸಲು; ಮುಂದಿನ ಸಂಪುಟ ಸಭೆಗೆ: ಎಚ್‌.ಕೆ.ಪಾಟೀಲ

ಒಳ ಮೀಸಲಾತಿಯ ಸಮರ್ಪಕ ಅನುಷ್ಠಾನಕ್ಕೆ ಕಾಯ್ದೆ ತರುವ ವಿಚಾರದ ಬಗ್ಗೆ ಕಾನೂನು ಮತ್ತು ಸಮಾಜ ಕಲ್ಯಾಣ ಸಚಿವರು ಅಧಿಕಾರಿಗಳ ಜತೆ ಸಭೆ ನಡೆಸಬೇಕಿದೆ. ಹೀಗಾಗಿ ಕರಡು ಮಸೂದೆಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು
Last Updated 30 ಅಕ್ಟೋಬರ್ 2025, 16:14 IST
ಒಳ ಮೀಸಲು; ಮುಂದಿನ ಸಂಪುಟ ಸಭೆಗೆ: ಎಚ್‌.ಕೆ.ಪಾಟೀಲ

ಮಳೆ, ಪ್ರವಾಹದಿಂದ ನಷ್ಟ; ₹1,545 ಕೋಟಿಗೆ ಕೇಂದ್ರಕ್ಕೆ ಮೊರೆ

ಮಳೆ, ಪ್ರವಾಹದಿಂದ ನಷ್ಟ *ಮೂಲ ಸೌಕರ್ಯ ಪುನರ್‌ ನಿರ್ಮಾಣಕ್ಕೆ ಕೇಂದ್ರದ ನೆರವು ಕೋರಲು ತೀರ್ಮಾನ
Last Updated 30 ಅಕ್ಟೋಬರ್ 2025, 16:12 IST
ಮಳೆ, ಪ್ರವಾಹದಿಂದ ನಷ್ಟ; ₹1,545 ಕೋಟಿಗೆ ಕೇಂದ್ರಕ್ಕೆ ಮೊರೆ

ಒಳಮೀಸಲಾತಿ ವಿಳಂಬಕ್ಕೆ ಕಾಯ್ದೆಯ ನಾಟಕ: ಕಾರಜೋಳ ಆರೋಪ

Govind Karjol: ರಾಜ್ಯ ಸರ್ಕಾರ ಒಳಮೀಸಲಾತಿ ಅನುಷ್ಠಾನ ವಿಳಂಬ ಮಾಡಲು ಕಾಯ್ದೆ ರೂಪಿಸುವ ನಾಟಕ ಮಾಡುತ್ತಿದೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು. ಸರ್ಕಾರದ ಆದೇಶ ರದ್ದು ಮಾಡುವ ದುರುದ್ದೇಶವಿದೆ ಎಂದರು.
Last Updated 30 ಅಕ್ಟೋಬರ್ 2025, 16:11 IST
ಒಳಮೀಸಲಾತಿ ವಿಳಂಬಕ್ಕೆ ಕಾಯ್ದೆಯ ನಾಟಕ: ಕಾರಜೋಳ ಆರೋಪ
ADVERTISEMENT
ADVERTISEMENT
ADVERTISEMENT