ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಎಂ.ಕೆ.ಹುಬ್ಬಳ್ಳಿ: ನೀರಿಗಾಗಿ ರಸ್ತೆ ಬಲಿ ನೀಡಿದ ಅಧಿಕಾರಿಗಳು

64 ಕೆರೆಗಳಿಗೆ ನೀರು ತುಂಬಿಸಲು ಪೈಪ್‌ಲೈನ್‌ ಅಳವಡಿಗೆ, ಅಗೆದ ರಸ್ತೆಗಳನ್ನು ತಿರುಗಿ ನೋಡದ ಗುತ್ತಿಗೆದಾರರು
Published : 17 ಜುಲೈ 2023, 12:22 IST
Last Updated : 17 ಜುಲೈ 2023, 12:22 IST
ಫಾಲೋ ಮಾಡಿ
Comments
ಕೆರೆಗಳಿಗೆ ನೀರು ತುಂಬಿಸುವ ಪೈಪ್‌ಲೈನ್ ಕಾಮಗಾರಿಗಾಗಿ ಎಂ.ಕೆ‌.ಹುಬ್ಬಳ್ಳಿ ಪಟ್ಟಣದ ಶರಣ ವೀರೇಶ್ವರ ನಗರದ ರಸ್ತೆಯನ್ನು ಗದ್ದೆಯಂತೆ ಅಗೆಯಲಾಗಿದೆ
ಕೆರೆಗಳಿಗೆ ನೀರು ತುಂಬಿಸುವ ಪೈಪ್‌ಲೈನ್ ಕಾಮಗಾರಿಗಾಗಿ ಎಂ.ಕೆ‌.ಹುಬ್ಬಳ್ಳಿ ಪಟ್ಟಣದ ಶರಣ ವೀರೇಶ್ವರ ನಗರದ ರಸ್ತೆಯನ್ನು ಗದ್ದೆಯಂತೆ ಅಗೆಯಲಾಗಿದೆ
ಕೆರೆಗಳಿಗೆ ನೀರು ತುಂಬಿಸುವ ಪೈಪ್‌ಲೈನ್ ಕಾಮಗಾರಿಯಿಂದ ಸಂಪೂರ್ಣ ಹಾಳಾದ ಎಂ.ಕೆ.ಹುಬ್ಬಳ್ಳಿ ಪಟ್ಟಣದ ತವಗದ ಮಠದ ಕೆಸರುಮಯ ರಸ್ತೆಯಲ್ಲಿ ಶಾಲೆಗೆ ಹೊರಟ ಮಕ್ಕಳು
ಕೆರೆಗಳಿಗೆ ನೀರು ತುಂಬಿಸುವ ಪೈಪ್‌ಲೈನ್ ಕಾಮಗಾರಿಯಿಂದ ಸಂಪೂರ್ಣ ಹಾಳಾದ ಎಂ.ಕೆ.ಹುಬ್ಬಳ್ಳಿ ಪಟ್ಟಣದ ತವಗದ ಮಠದ ಕೆಸರುಮಯ ರಸ್ತೆಯಲ್ಲಿ ಶಾಲೆಗೆ ಹೊರಟ ಮಕ್ಕಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT