‘ಪಟ್ಟಿ ಸಮಿತಿ’ ಅಧ್ಯಕ್ಷ ಮುರಿಗೆಪ್ಪ ಥೈಕಾರ ಮಾತನಾಡಿದರು. ಉಪಾಧ್ಯಕ್ಷ ಹುಸೇನಸಾಬ ಅಮೀನಸಾಬ ಮುಜಾವರ, ಸುರೇಶ ಜಮಖಂಡಿ, ರಾಮು ದೇಸಂಗಿ, ನಿಂಗಪ್ಪ ಬಿಜ್ಜರಗಿ, ನಿಂಗಪ್ಪ ದೊಡ್ಡಮನಿ, ಸದು ಬಿಜ್ಜರಗಿ, ಅಲ್ಲಾಪೀರ ಮುಜಾವರ, ಮಾದೇವ ಬಾಣಿ, ಲಾಲಸಾಬ ಮುಜಾವರ, ಸಂಗು ಕನ್ನೂರ, ಅಪ್ಪಾಸಾಬ ಮುಜಾವರ, ಅಮೀನ ಮುಜಾವರ, ಮೋದಿನ ಮುಜಾವರ, ರಸೂಲ್, ಹುಸೇನ್, ರಮೇಶ ಬಿಜ್ಜರಗಿ, ಇಲಾಹಿ, ಆದಮ್, ಶಕೀಲ, ಸಲೀಮ, ಬಸೀರ, ಅಸ್ಕರ, ರಾಜು, ಮಂಝು, ಆಕಾಶ, ಮೋಶೀನ, ಸದ್ದಾಮ, ನಿಯಾಜ್, ಆಸೀಫ ಮುಜಾವರ ಇದ್ದರು.