ಹುಕ್ಕೇರಿ ವಿರುದ್ಧ ದೂರು: ವಾಯವ್ಯ ಶಿಕ್ಷಕ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಅವರ ಪರವಾಗಿ ಮತದಾರರಿಗೆ ಹಂಚಲು ಕಾರಿನಲ್ಲಿ ಕೊಂಡೊಯ್ಯತ್ತಿದ್ದ ₹17.40 ಲಕ್ಷ ನಗದನ್ನು ವಿಜಯನಗರದಲ್ಲಿ ವಶಪಡಿಸಿಕೊಂಡ ಘಟನೆ ಸಂಬಂಧ ವಾಯವ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಅವರು ಡಿ.ಸಿ, ಎಸ್ಪಿಗೆ ಹುಕ್ಕೇರಿ ವಿರುದ್ಧ ದೂರು ನೀಡಿದ್ದಾರೆ.