ಪ್ರಬಂಧದ ಉದ್ದೇಶವೇ ಹೊಸತನ್ನು ಕಂಡುಹಿಡಿಯುವುದು. ಹೆಚ್ಚಿನ ಪ್ರಮಾಣದಲ್ಲಿ ಕೃತಿಚೌರ್ಯ ಮಾಡುತ್ತಿರುವುದು ಎಐ ಬಳಸುತ್ತಿರುವುದನ್ನು ತಡೆಗಟ್ಟಲು ಸಾಫ್ಟ್ವೇರ್ ಮೂಲಕ ಪರಿಶೀಲಿಸುತ್ತಿದ್ದೇವೆ
ಎಸ್.ವಿದ್ಯಾಶಂಕರ ಕುಲಪತಿ ವಿಟಿಯು
ಪ್ರಬಂಧಗಳಲ್ಲಿ ಎಐ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಕ್ರಮ ವಹಿಸಿದ್ದೇವೆ. ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಐ ಬಳಸಿದ್ದರೆ ಮತ್ತು ಕೃತಿಚೌರ್ಯ ಮಾಡಿದ್ದರೆ ಅದನ್ನು ತಿರಸ್ಕರಿಸಲಾಗುವುದು.