ಗ್ರಾಮ ಪಂಚಾಯ್ತಿ ಉಪಾದ್ಯಕ್ಷ ಪಕ್ಕೀರಪ್ಪ ಸನ್ನಗೌಡರ, ಸದಸ್ಯ ಸುರೇಶ ಮುಗಳಿ, ಕರ್ನಾಟಕ ರಕ್ಷಣಾ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಬಸನಾಯ್ಕ ಪಾಟೀಲ, ಉಪಾಧ್ಯಕ್ಷ ದ್ಯಾಮನಗೌಡ ಪಾಟೀಲ, ಕಾರ್ಮಿಕ ಘಟಕದ ಅಧ್ಯಕ್ಷ ಶ್ರೀನಿವಾಸ ಪಾಟೀಲ, ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ ಸತ್ಯನಾಯ್ಕರ, ಉಪಾಧ್ಯಕ್ಷ ಅಜ್ಜಪ್ಪ ಮಡಿವಾಳರ, ಅಜ್ಜಪ್ಪ ದಾಗನಾಯ್ಕರ, ವಿಠ್ಠಲ ಸತ್ಯನಾಯ್ಕರ, ಬಸವರಾಜ ಹಳೇಮನಿ, ಅಜ್ಜಪ್ಪ ಸತ್ಯನಾಯಕರ, ಮಹಾಂತೇಶ ಗೌಡರ ಪಾಲ್ಗೊಂಡಿದ್ದರು.