‘ಸುಂದರವಾದ ಭರತ ಖಂಡದಲ್ಲಿ ಭಗವಂತ ಎಲ್ಲವನ್ನೂ ನೀಡಿದ್ದಾನೆ. ಹೇಗೆ ಸಂತೋಷದಿಂದ ಬದುಕಬೇಕು ಎನ್ನುವುದನ್ನು ಪ್ರಕೃತಿಯನ್ನು ನೋಡಿ ನಾವು ಕಲಿಯಬೇಕು. ಕೈ, ಕಾಲು, ದೇಹವನ್ನು ನೀಡಿರುವ ದೇವರು ಧರ್ಮದಿಂದ ಬದುಕುವ ಮಾರ್ಗವನ್ನು ತೋರಿಸಿದ್ದಾನೆ. ಆ ಕೈ, ಕಾಲು, ಮನಸ್ಸು ಹೊಲಸಾಗದಂತೆ ನೋಡಿಕೊಳ್ಳಬೇಕು. ಬಹಿರಂಗ ಶುದ್ಧವಿದ್ದರೆ ಸಾಲದು. ಅಂತರಂಗದಲ್ಲೂ ಶುದ್ಧವಾಗಿರಬೇಕು’ ಎಂದರು.