ಮನೆಯಲ್ಲಿರುವ ಎಲ್ಲರೂ ಸೇರಿ ಬಂಡಿಗಳಲ್ಲಿ ಗುಡ್ಡಕ್ಕೆ ಬರುತ್ತೇವೆ. ಆಯಾ ಮಾರ್ಗದ ದೇವಸ್ಥಾನ ನದಿದಂಡೆ ಮೇಲೆ ರಾತ್ರಿ ಬಿಡಾರ ಹೂಡುತ್ತೇವೆ. ಅಲ್ಲಿಯೇ ಅಡುಗೆ ಸಿದ್ಧಪಡಿಸಿ ಭೋಜನ ಸೇವಿಸುತ್ತೇವೆ.
– ಸಿದ್ದಪ್ಪ ಹಾದಿಮನಿ ಭಕ್ತ
ಭಾರತ ಹುಣ್ಣಿಮೆ ಪ್ರಯುಕ್ತ ಯಲ್ಲಮ್ಮನಗುಡ್ಡಕ್ಕೆ ಬರುತ್ತಿರುವ ಅಲಂಕೃತ ಚಕ್ಕಡಿಗಳ ಸಾಲು ಸವದತ್ತಿ–ಮುನವಳ್ಳಿ ರಸ್ತೆಯಲ್ಲಿ ಶನಿವಾರ ಕಂಡಿದ್ದು ಹೀಗೆ
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ