ಸಿಐಟಿಯು ಜಿಲ್ಲಾ ಅಧ್ಯಕ್ಷ ಆರ್. ಭಾಸ್ಕರ್ ರೆಡ್ಡಿ, ತಾಲ್ಲೂಕು ಅಧ್ಯಕ್ಷೆ ಕೆ. ನಾಗರತ್ನಮ್ಮ, ಖಜಾಂಚಿ ಎನ್. ಯಲ್ಲಾಲಿಂಗ, ಕಾರ್ಯದರ್ಶಿ ಎಂ. ಗೋಪಾಲ, ರಾಜ್ಯ ದೇವದಾಸಿ ವಿಮೋಚನಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಮಾಳಮ್ಮ, ಮುಖಂಡರಾದ ಮರಡಿ ಜಂಬಯ್ಯ ನಾಯಕ, ಕೆ.ಎಂ. ಸಂತೋಷ್ ಕುಮಾರ್, ಕೆ.ಎಂ. ಸ್ವಪ್ನ, ಎಂ. ಸೋಮಯ್ಯ, ಹುಲುಗಪ್ಪ, ಅನಂತಶಯನ, ಜಿ. ಶಕುಂತಲಾ, ಎ. ಕರುಣಾನಿಧಿ, ಬೀಯಮ್ಮ, ರಾಮಾಂಜನೇಯಲು, ಯಶೋದಾ, ಸುಮಾ, ವಿಜಯಲಕ್ಷ್ಮಿ, ಮೋಹನ್ಕುಮಾರ್, ಎಸ್. ರಾಮ, ಮರಿಕಣಿವೆಪ್ಪ, ನಾಗರಾಜ, ತಿಪ್ಪೇಸ್ವಾಮಿ ಇದ್ದರು.