ಸಂಘದ ಜಿಲ್ಲಾ ಸಂಪರ್ಕ ಪ್ರಮುಖ ರೇವಣಸಿದ್ದಪ್ಪ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ, ಕಮಲಾಪುರದ ಪಟ್ಟಣ ಪಂಚಾಯತಿ ಸದಸ್ಯರಾದ ಮಾಳಗಿ ರಾಮಸ್ವಾಮಿ, ಲಿಂಗಪ್ಪ, ರಾಜು, ಹಂಪಿ ಗ್ರಾಮ ಪಂಚಾಯತಿ ಸದಸ್ಯರಾದ ಸ್ವಾತಿ ಸಿಂಗ್, ಸದಸ್ಯೆ ವಿನುತ, ಸುಧಾ, ಮೋಹನ್ ಚಿಕ್ಕಭಟ್ ಜೊಷಿ, ಶಿವರಾಜ್ ಕಟ್ಟೆ, ವೆಂಕಟೇಶ್ ಬುಡ್ಡೆ, ಯಲ್ಲಪ್ಪ ಬುಡ್ಡೆ, ಬಸವನಗೌಡ, ಮೌನೇಶ್ ಬಡಿಗೇರ್, ಮಂಜುನಾಥ ಮಾಸ್ಟರ್, ವಿಶ್ವನಾಥ ಮಾಳಗಿ, ಅಯ್ಯನಗೌಡ, ಶ್ರೀಕಾಂತ ಇದ್ದರು.