ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕ ವೈ.ಯಮುನೇಶ್, ಗಂಗಾಮತ ಸಮಾಜದ ಎಸ್.ಗಾಳೆಪ್ಪ, ಅಭಿಮನ್ಯು, ಮಡ್ಡಿ ಹನುಮಂತಪ್ಪ, ಎಂ.ಸಣ್ಣಕ್ಕೆಪ್ಪ, ಕಂಪ್ಲಿ ಹನುಮಂತಪ್ಪ, ಸುಭಾಷ್ ಚಂದ್ರ, ಕೆ.ಈರಣ್ಣ, ಬಿ.ರಾಮು, ಕೆ.ರಾಘವೇಂದ್ರ, ಎಸ್.ಗುರುರಾಜ್, ಈ.ಕೆಂಚಪ್ಪ, ಎಂ.ಜಗನ್ನಾಥ್, ಜೆ.ರಮೇಶ್, ಎಂ. ರಾಮಾಲಿ, ಎಂ.ಹನುಮಂತ, ಪಿ.ಹನುಮಂತಪ್ಪ, ಎಂ.ಗುರುಶಾಂತಪ್ಪ, ಶಿವಾನಂದ ಕವಿತಾಳ್, ವಿಶ್ವನಾಥ ಕವಿತಾಳ್ ಇದ್ದರು.