<p><strong>ಕಂಪ್ಲಿ: </strong>ತಾಲ್ಲೂಕಿನ ಸುಗ್ಗೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಸೋಮವಾರ ನಡೆಯಿತು.</p>.<p>ಎಸ್.ಟಿ. ಮಹಿಳಾ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ನಾಯಕರ ತಿಮ್ಮಕ್ಕ 12 ಮತ ಗಳಿಸಿ ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಉಮಾದೇವಿ 7 ಮತ ಪಡೆದು ಪರಾಭವಗೊಂಡರು.</p>.<p>ಸಾಮಾನ್ಯ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವಕೃಷ್ಣ 12 ಮತ ಗಳಿಸಿ ಜಯಗಳಿಸಿದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಬಾನ್ಸಾಬ್ 7 ಮತ ಪಡೆದು ಸೋತರು.</p>.<p>ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ತಲಾ ಒಂದು ಮತ ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ತಾ.ಪಂ ಇಒ ಬಿ. ಬಾಲಕೃಷ್ಣ ತಿಳಿಸಿದರು.</p>.<p>ಚುನಾವಣೆ ಪ್ರಕ್ರಿಯೆಯಲ್ಲಿ ಗ್ರಾ.ಪಂ ಸದಸ್ಯರಾದ ಖುರ್ಷಿದ್ ಬೇಗಂ, ಎ.ಕೆ. ಲೋಕೇಶ್, ತಿಪ್ಪಯ್ಯ, ನೂರ್<br />ಜಹಾನ್, ವರಲಕ್ಷ್ಮಿ, ರಾಮಾಂಜಿನೇಯಲು, ಲಕ್ಷ್ಮಿ, ಎಂ. ಮಂಜುನಾಥ, ಬಿ. ಧನಂಜಯ, ಪಾರ್ವತಮ್ಮ, ರತ್ನಮ್ಮ, ರಾಮಸುಬ್ಬಯ್ಯ, ರಾಮಲಿಸ್ವಾಮಿ, ಶಂಕ್ರಮ್ಮ, ದೇವಮ್ಮ ಪಾಲ್ಗೊಂಡಿದ್ದರು.</p>.<p>ಪಿಡಿಒ ಅಪರಂಜಿ, ಬಿಜೆಪಿ ಮುಖಂಡರಾದ ಬಿ. ರಾಮಾಂಜನೇಯಲು, ಭಾಸ್ಕರ್, ತಾಳೂರು ಪೋಲಪ್ಪ, ಜಯರಾಮಪ್ಪ, ರಾಮಚಂದ್ರಪ್ಪ, ಗೋಪಾಲ, ಕಟ್ಟೆಪ್ಪ, ಹೊನ್ನಳ್ಳಿ ಈರಣ್ಣ, ವಿ. ತಿಮ್ಮಾರೆಡ್ಡಿ, ಎಂ. ಶ್ರೀನಿವಾಸುಲು, ವಿ. ಗೋವಿಂದಪ್ಪ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ: </strong>ತಾಲ್ಲೂಕಿನ ಸುಗ್ಗೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಸೋಮವಾರ ನಡೆಯಿತು.</p>.<p>ಎಸ್.ಟಿ. ಮಹಿಳಾ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ನಾಯಕರ ತಿಮ್ಮಕ್ಕ 12 ಮತ ಗಳಿಸಿ ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಉಮಾದೇವಿ 7 ಮತ ಪಡೆದು ಪರಾಭವಗೊಂಡರು.</p>.<p>ಸಾಮಾನ್ಯ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವಕೃಷ್ಣ 12 ಮತ ಗಳಿಸಿ ಜಯಗಳಿಸಿದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಬಾನ್ಸಾಬ್ 7 ಮತ ಪಡೆದು ಸೋತರು.</p>.<p>ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ತಲಾ ಒಂದು ಮತ ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ತಾ.ಪಂ ಇಒ ಬಿ. ಬಾಲಕೃಷ್ಣ ತಿಳಿಸಿದರು.</p>.<p>ಚುನಾವಣೆ ಪ್ರಕ್ರಿಯೆಯಲ್ಲಿ ಗ್ರಾ.ಪಂ ಸದಸ್ಯರಾದ ಖುರ್ಷಿದ್ ಬೇಗಂ, ಎ.ಕೆ. ಲೋಕೇಶ್, ತಿಪ್ಪಯ್ಯ, ನೂರ್<br />ಜಹಾನ್, ವರಲಕ್ಷ್ಮಿ, ರಾಮಾಂಜಿನೇಯಲು, ಲಕ್ಷ್ಮಿ, ಎಂ. ಮಂಜುನಾಥ, ಬಿ. ಧನಂಜಯ, ಪಾರ್ವತಮ್ಮ, ರತ್ನಮ್ಮ, ರಾಮಸುಬ್ಬಯ್ಯ, ರಾಮಲಿಸ್ವಾಮಿ, ಶಂಕ್ರಮ್ಮ, ದೇವಮ್ಮ ಪಾಲ್ಗೊಂಡಿದ್ದರು.</p>.<p>ಪಿಡಿಒ ಅಪರಂಜಿ, ಬಿಜೆಪಿ ಮುಖಂಡರಾದ ಬಿ. ರಾಮಾಂಜನೇಯಲು, ಭಾಸ್ಕರ್, ತಾಳೂರು ಪೋಲಪ್ಪ, ಜಯರಾಮಪ್ಪ, ರಾಮಚಂದ್ರಪ್ಪ, ಗೋಪಾಲ, ಕಟ್ಟೆಪ್ಪ, ಹೊನ್ನಳ್ಳಿ ಈರಣ್ಣ, ವಿ. ತಿಮ್ಮಾರೆಡ್ಡಿ, ಎಂ. ಶ್ರೀನಿವಾಸುಲು, ವಿ. ಗೋವಿಂದಪ್ಪ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>