ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸೂಪರಿಟೆಂಡೆಂಟ್ ಪಿ. ಕಾಳಿಮುತ್ತು, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮೋತಿಲಾಲ್ ಲಮಾಣಿ, ಅಧಿಕಾರಿಗಳಾದ ಸೋಮ್ಲ ನಾಯ್ಕ, ಮಂಜು ನಾಯ್ಕ, ವಿರೂಪಾಕ್ಷೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್. ಪ್ರಕಾಶ ರಾವ್ ಅವರು, ದೇಗುಲದ ಆವರಣ, ವಾಹನ ನಿಲುಗಡೆ ಜಾಗವನ್ನು ಪರಿಶೀಲಿಸಿದರು.