‘ಪಾಲಿಕೆ ಕರಡು ರಚನೆ ಚುರುಕು’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಸೆಪ್ಟೆಂಬರ್ 9ರಂದು ವರದಿ ಪ್ರಕಟಿಸಿತ್ತು. ಪತ್ರಿಕೆಯ ವರದಿ ಬಗ್ಗೆ ಹಲವು ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಸೋಮವಾರ ಸಭೆ ಸೇರಿ ಚರ್ಚಿಸಿದ್ದಾರೆ. ಸಭೆಯಲ್ಲಿ ಮುಖಂಡರಾದ ಮಾಳಗಿ ರಾಮಸ್ವಾಮಿ, ಡಾ.ಬಿ.ಆರ್.ಮಳಲಿ, ಖಾಜಾ ಹುಸೇನ್, ಕೊಟ್ಟಾಲ್ ವೀರೇಶ್, ಮಾಳಗಿ ವಿಶ್ವನಾಥ್, ಅಬ್ಬುಲ್ ಜಂತೆ, ಸುರೇಶ್ ಗೌಡ, ನಾಗಯ್ಯ, ಗುರುನಾಥ, ಹನುಮಂತ, ಭರಮಪ್ಪ ನಾಯಕ, ಸಣ್ಣೀರಪ್ಪ, ಗೋಪಾಲ ಶೆಟ್ಟಿ, ಮಲ್ಲಿಕಾರ್ಜುನ, ಹುಲುಗಪ್ಪ, ಪರಶುರಾಮ, ಕೊರವರ ಭೀಮಣ್ಣ ಪಾಲ್ಗೊಂಡಿದ್ದರು.