ಮಾರ್ಗದಪ್ಪ–ಬಸವರಾಜ ನೇತೃತ್ವದ ಸಮಾನ ಮನಸ್ಕರ ತಂಡ, ಚಂದ್ರಶೇಖರ್ ನೇತೃತ್ವದ ಶಿಕ್ಷಕರ ಹಿತರಕ್ಷಣ ವೇದಿಕೆಯ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಆರ್. ಮಂಜಪ್ಪ, ಎಸ್. ಕಾಶಿನಾಥಯ್ಯ, ರೇಣುಕಾ ಹಾಗೂ ವಿಜಯಕುಮಾರಿ ಅವರು ಸ್ವತಂತ್ರ ಅಭ್ಯರ್ಥಿಗಳಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮಂಗಳವಾರ ತಡರಾತ್ರಿ ಫಲಿತಾಂಶ ಬರುವ ಸಾಧ್ಯತೆ ಇದೆ.