ಆನೆಗುಂದಿ ಮಹಾಸಂಸ್ಥಾನದ ಸರಸ್ವತಿ ಪೀಠಾಧಿಪತಿ ಕಾಳಹಸ್ತೆಂದ್ರ ಸ್ವಾಮೀಜಿ, ವಿಶ್ವಕರ್ಮ ಸಮಾಜದ ತಾಲ್ಲೂಕು ಅಧ್ಯಕ್ಷ ಕೆ.ವೀರಭದ್ರಪ್ಪಾಚಾರ್, ಮಹಿಳಾ ಮಂಡಳದ ಉಪಾಧ್ಯಕ್ಷೆ ಗುಣವತಿ, ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷ ಬಿ.ರವೀಂದ್ರ,ಮುಖಂಡರಾದ ದ್ಯಾಮಣ್ಣ ಬಡಿಗೇರ್, ಎನ್ ಕೆ.ಬ್ರಮ್ಮಯ್ಯ, ಜಂಬುನಾಥಾಚಾರ್, ಎಸ್.ಕುಮಾರ್, ವಿ.ಶಂಕ್ರಾಚಾರ್, ಶರಬಣ್ಣ ಇದ್ದರು.